ಗುರುಕುಲ ಉತ್ಸವ ಕಾರ್ಯಕ್ರಮ
ಮುಧೋಳ22: ಮಕ್ಕಳಿಗೆ ಓದುವದರ ಜೊತೆಗೆ ಸಂಸ್ಕಾರ ಬೇಳಿಸುವದು ಮಹತ್ವದಾಗಿದೆ, ಇಂದಿನ ಆಧುನಿಕ ಜಗತ್ತಿನಲ್ಲಿ ಪಾಲಕರೆ ಸಂಸ್ಕಾರವನ್ನು ಮರೆತು ಹೋಸತವನ್ನು ರೂಡಿಸಿಕ್ಕೂಳುವಾಗ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಆಗುವದು ಸಹಜವೆ ಈ ಗುರುಕುಲವು ಇಂತಹದರ ಮಧ್ಯದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಜೊತೆಗೆ ಸಂಸ್ಕಾರಕ್ಕೂ ಮಹತ್ವ ನೀಡಿ ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ಕೊಡುತ್ತಿರುವದು ಶ್ಲ್ಯಾಘನೀಯ ಸಂಗತಿ ಎಂದು ಲೋಕಾಪೂರ ಹಿರೇಮಠದ ಚಂದ್ರಶೇಖರ ಸ್ವಾಮಿಜಿ ಹೇಳಿದರು.
ನಗರದ ಹೌಸಿಂಗ ಕಾಲನಿಯ ಗುರುಕುಲ ಶಿಕ್ಷಣ ಸಂಸ್ಥೆಯು ಆಯೋಜಿಸಿದ ಗುರುಕುಲ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ ಧುರಿಣ ಸತೀಶ ಬಂಡಿವಡ್ಡರ, ಮಹಾದೇವಯ್ಯ ವಸ್ತ್ರದ, ಡಾ.ಪುಷ್ಪಾ ಅರುಣ ಕಾರಜೋಳ,ಮುಖ್ಯ ಗುರುಮಾತೆ ಸುಮಾ ಕೊರಡ್ಡಿ, ವಾಗ್ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಲ್.ಕೆ.ಕಾಮಾ, ಎಲ್.ಕೆ. ಹಾದಿಮನಿ, ಎ.ಎಸ್.ಅಂಗಡಿ, ಜಿ.ಆರ್.ಯಡಹಳ್ಳಿ, ವ್ಹ್ಹಿ.ಎಸ್.ಅಮ್ಮಲಝರಿ, ಎಮ್ ಆರ್.ಕಳ್ಳಿ, ಸಂಸ್ಥೆಯ ಅಧ್ಯಕ್ಷ ಯಲ್ಲಪ್ಪ ದೊಡಮನಿ ಸೇರಿದಂತೆ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಹಾಗೂ ಶಿಕ್ಷಕ ಶಿಕ್ಷಕೀಯರು, ಪಾಲಕರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ನಿತ್ಯಾನಂದಿನಿ ಬಿ. ಹುಲಕುಂದ ಸ್ವಾಗತಿಸಿ,ನಿರೂಪಿಸಿದರೆ,ಸುಪ್ರೀಯಾ ಕೊರಡ್ಡಿ ವಂದಿಸಿದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 