ಗುರು ಪೂರ್ಣಿಮೆ: ಮಹಾ ರುದ್ರಯಾಗ ಪೂಜೆ
ಶಿಗ್ಗಾವಿ17 : ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಅಷ್ಟಾಂಗ ಯೋಗ ಸಂಸ್ಥೆಯ ವತಿಯಿಂದ ಪಟ್ಟಣದ ವೇದ ಮೂತರ್ಿ ಮಲ್ಲಯ್ಯ ಹಿರೇಮಠ ಅವರ ಸಾರಥ್ಯದಲ್ಲಿ ಗುರು ಪೌಣರ್ಿಮೆ ನಿಮಿತ್ಯ ಮಹಾರುದ್ರಯಾಗ ಪೂಜೆ ಕೈಂ ಕರ್ಯ ಕಾರ್ಯಕ್ರಮವನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಕೇದಾರಪ್ಪ ಬಗಾಡೆ, ಡಾ ಕುಬೇರಪ್ಪ ಬಂಡಿವಡ್ಡರ, ಡಾ. ಡಿ.ಎ.ಗೊಬ್ಬರಗುಂಪಿ, ಎಸ್. ಹೆಚ.್ ನಾಯ್ಕರ್, ಚನ್ನಯ್ಯ ಕಂಬಾಳಿಮಠ,ಗುರುನಗೌಡ್ರ, ವಾಲಿಶೆಟ್ಟರ, ಲಂಡೆತ್ತನವರ, ಬಸವರಾಜ ಸವಡಿ, ಶಿವಪ್ರಸಾದ ಬಳಿಗಾರ, ಕಲಾಲ,ಅನಿತಾ ಗೊಬ್ಬರಗುಂಪಿ, ಲತಾ ಸುಸಂದಿಕರ ಹಾಗೂ ಶಿಬಿರಾಥರ್ಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 