ಗುರು ಪೂರ್ಣಿಮೆ: ಮಹಾ ರುದ್ರಯಾಗ ಪೂಜೆ
ಶಿಗ್ಗಾವಿ17 : ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಅಷ್ಟಾಂಗ ಯೋಗ ಸಂಸ್ಥೆಯ ವತಿಯಿಂದ ಪಟ್ಟಣದ ವೇದ ಮೂತರ್ಿ ಮಲ್ಲಯ್ಯ ಹಿರೇಮಠ ಅವರ ಸಾರಥ್ಯದಲ್ಲಿ ಗುರು ಪೌಣರ್ಿಮೆ ನಿಮಿತ್ಯ ಮಹಾರುದ್ರಯಾಗ ಪೂಜೆ ಕೈಂ ಕರ್ಯ ಕಾರ್ಯಕ್ರಮವನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಕೇದಾರಪ್ಪ ಬಗಾಡೆ, ಡಾ ಕುಬೇರಪ್ಪ ಬಂಡಿವಡ್ಡರ, ಡಾ. ಡಿ.ಎ.ಗೊಬ್ಬರಗುಂಪಿ, ಎಸ್. ಹೆಚ.್ ನಾಯ್ಕರ್, ಚನ್ನಯ್ಯ ಕಂಬಾಳಿಮಠ,ಗುರುನಗೌಡ್ರ, ವಾಲಿಶೆಟ್ಟರ, ಲಂಡೆತ್ತನವರ, ಬಸವರಾಜ ಸವಡಿ, ಶಿವಪ್ರಸಾದ ಬಳಿಗಾರ, ಕಲಾಲ,ಅನಿತಾ ಗೊಬ್ಬರಗುಂಪಿ, ಲತಾ ಸುಸಂದಿಕರ ಹಾಗೂ ಶಿಬಿರಾಥರ್ಿಗಳು ಉಪಸ್ಥಿತರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 