ಗುರು ಪೂರ್ಣಿಮೆ: ಮಹಾ ರುದ್ರಯಾಗ ಪೂಜೆ
ಶಿಗ್ಗಾವಿ17 : ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಅಷ್ಟಾಂಗ ಯೋಗ ಸಂಸ್ಥೆಯ ವತಿಯಿಂದ ಪಟ್ಟಣದ ವೇದ ಮೂತರ್ಿ ಮಲ್ಲಯ್ಯ ಹಿರೇಮಠ ಅವರ ಸಾರಥ್ಯದಲ್ಲಿ ಗುರು ಪೌಣರ್ಿಮೆ ನಿಮಿತ್ಯ ಮಹಾರುದ್ರಯಾಗ ಪೂಜೆ ಕೈಂ ಕರ್ಯ ಕಾರ್ಯಕ್ರಮವನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಕೇದಾರಪ್ಪ ಬಗಾಡೆ, ಡಾ ಕುಬೇರಪ್ಪ ಬಂಡಿವಡ್ಡರ, ಡಾ. ಡಿ.ಎ.ಗೊಬ್ಬರಗುಂಪಿ, ಎಸ್. ಹೆಚ.್ ನಾಯ್ಕರ್, ಚನ್ನಯ್ಯ ಕಂಬಾಳಿಮಠ,ಗುರುನಗೌಡ್ರ, ವಾಲಿಶೆಟ್ಟರ, ಲಂಡೆತ್ತನವರ, ಬಸವರಾಜ ಸವಡಿ, ಶಿವಪ್ರಸಾದ ಬಳಿಗಾರ, ಕಲಾಲ,ಅನಿತಾ ಗೊಬ್ಬರಗುಂಪಿ, ಲತಾ ಸುಸಂದಿಕರ ಹಾಗೂ ಶಿಬಿರಾಥರ್ಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 