ಗುರ್ಲಾಪೂರದ ದರ್ಶನಗೆ ಬಂಗಾರದ ಪದಕ
Gold medal for Darshan
ಗುರ್ಲಾಪೂರ 17: ಗ್ರಾಮದ ವಿದ್ಯಾರ್ಥಿಯಾದ ಕುಮಾರ ದರ್ಶನ ರಾಜು ಶೇಡಬಾಳ ಇತನು ಹಿರಿಯೊರ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿ ಶಿಕ್ಷಣ ಒದುತಿದ್ದಾಣೆ. ಇತ್ತಿಚಿಗೆ ಉತ್ತರ ಪ್ರದೇಶ ರಾಜ್ಯದ ಅಯೋಧ್ಯ ಆಚಾರ್ಯ ನರೇಂದ್ರ ದೇವ ಕೃಷಿ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮೆ 2 ರಿಂದ 5 ರವರಿಗೆ ನಡೆದ 22 ನೇ ಅಖಿಲ ಭಾರತ ಅಂತರ ಕೃಷಿ ಮತ್ತು ತೋಟಗಾರಿಕಾ ವಿದ್ಯಾರ್ಥಿಗಳಿಗೆ ನಡೆಸಿದ ಕ್ರೀಡಾಕೂಟದಲ್ಲಿ ಗುರ್ಲಾಪೂರದ ಕುಮಾರ ದರ್ಶನ ರಾಜು ಶೇಡಬಾಳ ವಯಕ್ತಿಕ ವಿಭಾಗದ 400 ಮೀಟರ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದ ದರ್ಶನಿಗೆ ಹಾಗೂ ಮಾರ್ಗ ದರ್ಶನ ನಿಡಿದ ಶಿಕ್ಷವ್ರಂದದವರಿಗೆ ಗ್ರಾಮದ ಪರವಾಗಿ ತುಂಬಹ್ರದಯದ ಅಭಿನಂದನೆತಳನ್ನೂ ತಿಳಿಸುತ್ತಾ ನಮ್ಮೂರಿನ ಕಿರ್ಥಿ ಪತಾಕಿ ಹಾರಿಸಿದ ಕುಮಾರನಿಗೆ ಗ್ರಾಮದ ವಿವಿದ ಸಂಘದ ಪದಾದಿಕಾರಿಗಳು ತಂದೆ ತಾಯಿಯವರು. ಅಭಿನಂದಿಸಿದ್ದಾರೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 