ದೇವರಗುಡ್ಡ: ಮಾಲತೇಶ ಸ್ವಾಮಿಯ ದಸರಾ ಮಹೋತ್ಸವ
ರಾಣೇಬೆನ್ನೂರು06: ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಮದ ಮಾಲತೇಶ ಮಾಲಸಾಂಭಾಸ್ವಾಮಿಯದಸರಾ ಮಹೋತ್ಸವ ಕಾಯಕ್ರಮಗಳು ಕಳೆದ ರವಿವಾರ ಸೆ.29 ರಂದು "ಘಟಸ್ಥಾಪನೆ" ಮೂಲಕ ಆರಂಭಗೊಂಡಿದೆ. ಅ. 6 ರವಿವಾರದಂದು "ದುಗರ್ಾಷ್ಠಮಿ", 7 ಸೋಮವಾರ "ಮಹಾನವಮಿ". ಸಾಯಂಕಾಲ 6 ಗಂಟೆಗೆ ಕಾಣರ್ಿಕ ಅಜ್ಜನವರಿಂದ"ಕಾರ್ಣಿಕೋತ್ಸವ". 8ರ ಮಂಗಳವಾರ ರಂದು "ವಿಜಯದಶಮಿ" ಸಂಜೆ 4 ಗಂಟೆಗೆ ಕಂಚಿ ವೀರರಿಂದ ಮತ್ತು ಗೊರವಯ್ಯನವರಿಂದ ಸರಪಳಿ ಪವಾಡಗಳು, ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಅನಂತರ ಸಂಜೆ 6 ಗಂಟೆಗೆ ಬನ್ನಿಮುಡಿಯುವುದು. 13 ರಂದು ರವಿವಾರ "ಶೀಗಿ ಹುಣ್ಣಿಮೆ", 22 ರಂದು ಕುದರಿ ಹಬ್ಬ ನಡೆಯುವುದು ಸರ್ವಭಕ್ತಾಧಿಗಳು ಸ್ವಾಮಿಯ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಮಾಲತೇಶ ಶ್ರೀ ಕೃಪೆಗೆ ಪಾತ್ರರಾಗುವಂತೆ ಕೋರಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 