ಪ್ರಾ.ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗೌಡ್ರು ಸಿದ್ದಪ್ಪ ಉಪಾಧ್ಯಕ್ಷರಾಗಿ.ಗುಬಾಜಿ.ಶಿಲ್ಪಮ್ಮ.
Gaudru Siddappa as the President of Prof. Agriculture Department's Co-operative Society, Gubaji Shil
ಪ್ರಾ.ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗೌಡ್ರು ಸಿದ್ದಪ್ಪ ಉಪಾಧ್ಯಕ್ಷರಾಗಿ.ಗುಬಾಜಿ.ಶಿಲ್ಪಮ್ಮ.
ಕಂಪ್ಲಿ 09: ತಾಲೂಕಿನ ದೇವಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗೌಡ್ರು ಸಿದ್ದಪ್ಪ ಹಾಗೂ ಉಪಾಧ್ಯಕ್ಷರಾಗಿ ಗುಬಾಜಿ.ಶಿಲ್ಪಮ್ಮ ರಾಮಾಂಜಿನಿ ಅವರು ಅವಿರೋಧವಾಗಿ ಆಯ್ಕೆಗೊಂಡರು. ಇಲ್ಲಿನ ಕಛೇರಿಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ ಹಿನ್ನಲೆ ಅಧ್ಯಕ್ಷರಾಗಿ ಗೌಡ್ರುಸಿದ್ದಪ್ಪ, ಹಾಗೂ ಉಪಾಧ್ಯಕ್ಷರಾಗಿ. ಗುಬಾಜಿಶಿಲ್ಪಮ್ಮ ರಾಮಾಂಜಿನಿ ಆಯ್ಕೆಗೊಂಡಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಎಂ ರೇವಣ್ಣ ಘೋಷಿಸಿದರು..
ಈ ವೇಳೆ ನಿರ್ದೇಶಕರಾದ ಗೊರವರ ಹನುಮಂತಪ್ಪ, ಎಸ್ ಹನುಮಂತಪ್ಪ, ಗೌಡ್ರು ಷಣ್ಮುಕಪ್ಪ, ರಮೇಶ ಪೂಜಾರಿ, ವಡ್ರು ಮುಕ್ಕಣ್ಣ, ಕೆ.ಮಹಾದೇವಪ್ಪ, ಗೌಡ್ರು ಮಲ್ಲಿಕಾರ್ಜುನ, ಕಾರಿಗನೂರು ಹನುಮಂತಪ್ಪ, ಕುರಿ ವಿಶ್ವನಾಥ, ಗೌಡ್ರುಮಲ್ಲಮ್ಮ, ಬ್ಯಾಂಕ್ ಪ್ರತಿನಿಧಿ ದೇವರ ಮನೆ ಗಂಗಾಧರ ಪಿಆರ್ಒಗಳಾದ ಹೆಚ್.ಪಿ.ಸೋಮಶೇಖರ,. ಈ ಸಂದರ್ಭದಲ್ಲಿ ಸೊಸೈಟಿ ಮುಖ್ಯಕಾರ್ಯನಿರ್ವಾಹಕ ಕುಮಾರ ಕ್ಷೇತ್ರ ಅಧಿಕಾರಿ ಚಂದ್ರರೆಡ್ಡಿ ಮುಖಂಡರಾದ ಜಿ ಮರೇಗೌಡ್ರು ಗೌಡ್ರುಅಂಜಿನಪ್ಪ ವಿರೇಶಗೌಡ ಲಿಂಗನಗೌಡ ಗೋಲ್ಲರ ಜಂಭಯ್ಯ ಕುಂಬಾರ ವಿರುಪಾಕ್ಷಿ ಪಂಪಣ್ಣ ಸಿಬ್ಬಂದಿಗಳಾದ ಲಿಂಗನಗೌಡ ಎಚ್ ಮಾರೇಶ ಮನೋಜ ಖಾಸಿಂಸಾಬ್ ಸೇರಿದಂತೆ ಅನೇಕರು ಇದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 