ಗಜಗೌರಿ ಪೂಜೆ, ಉಡಕ್ಕಿ ಸಮಾರಂಭ
ಬಾಗಲಕೋಟೆ : ನಗರದ ವಾಸವಿ ಯುವತಿ ಮಂಡಳಿಯವರು ಆರ್ಯ ವೈಶ್ಯ ಸಂಘದ ಆಶ್ರಯದಲ್ಲಿ 108 ಗಜಗೌರಿ ಪೂಜೆ ಹಾಗೂ ಉಡಕ್ಕಿ ಸಮಾರಂಭ ಜರುಗಿತು.
ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭವನ್ನು ಪಂ. ಬಿಂದಾಚಾರ್ಯ ನಾಗಸಂಪಗಿ ಅವರು ಉದ್ಘಾಟಿಸಿ ಮಾತನಾಡಿ ಗಜಗೌರಿ ಪೂಜೆಯ ಮಹತ್ವ ವಿವರಿಸಿ ಅರಿಷಿಣ. ಕುಂಕುಮ. ಕಾಡಗಿ. ಮಂಗಲಸೂತ್ರ ಗಳ ಮಹಿಮೆ ಕುರಿತು ವಿವರಿಸಿದರು.
ಸಮಾಜದ ಅಧ್ಯಕ್ಷ, ನ್ಯಾಯವಾದಿ ಕೋರಾ ಅವರು ಕಾರ್ಯಕ್ರಮದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧಾರವಾಡ ಅವರು ಮಂಡಳಿ ಮಾಡಿದ ಕಾರ್ಯಕ್ರಮ ವಿವರಿಸಿದರು. ಅನಿತಾ ಹಂದ್ರಾಳ. ರಾಧಾಬಾಯಿ ಧಾರವಾಡ, ಪದಾಧಿಕಾರಿಗಳು. ಮಹಿಳಾ ಮಂಡಳದ ಸದಸ್ಯರು. ಸಮಾಜ ಬಂಧುಗಳು. ಭಕ್ತರು ಪಾಲ್ಗೊಂಡಿದ್ದರು. ಶ್ವೇತಾ ವಿಜಾಪುರ ನಿರೂಪಿಸಿ ಕೊನೆಗೆ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 