ಗಜಗೌರಿ ಪೂಜೆ, ಉಡಕ್ಕಿ ಸಮಾರಂಭ
ಬಾಗಲಕೋಟೆ : ನಗರದ ವಾಸವಿ ಯುವತಿ ಮಂಡಳಿಯವರು ಆರ್ಯ ವೈಶ್ಯ ಸಂಘದ ಆಶ್ರಯದಲ್ಲಿ 108 ಗಜಗೌರಿ ಪೂಜೆ ಹಾಗೂ ಉಡಕ್ಕಿ ಸಮಾರಂಭ ಜರುಗಿತು.
ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭವನ್ನು ಪಂ. ಬಿಂದಾಚಾರ್ಯ ನಾಗಸಂಪಗಿ ಅವರು ಉದ್ಘಾಟಿಸಿ ಮಾತನಾಡಿ ಗಜಗೌರಿ ಪೂಜೆಯ ಮಹತ್ವ ವಿವರಿಸಿ ಅರಿಷಿಣ. ಕುಂಕುಮ. ಕಾಡಗಿ. ಮಂಗಲಸೂತ್ರ ಗಳ ಮಹಿಮೆ ಕುರಿತು ವಿವರಿಸಿದರು.
ಸಮಾಜದ ಅಧ್ಯಕ್ಷ, ನ್ಯಾಯವಾದಿ ಕೋರಾ ಅವರು ಕಾರ್ಯಕ್ರಮದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧಾರವಾಡ ಅವರು ಮಂಡಳಿ ಮಾಡಿದ ಕಾರ್ಯಕ್ರಮ ವಿವರಿಸಿದರು. ಅನಿತಾ ಹಂದ್ರಾಳ. ರಾಧಾಬಾಯಿ ಧಾರವಾಡ, ಪದಾಧಿಕಾರಿಗಳು. ಮಹಿಳಾ ಮಂಡಳದ ಸದಸ್ಯರು. ಸಮಾಜ ಬಂಧುಗಳು. ಭಕ್ತರು ಪಾಲ್ಗೊಂಡಿದ್ದರು. ಶ್ವೇತಾ ವಿಜಾಪುರ ನಿರೂಪಿಸಿ ಕೊನೆಗೆ ವಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 