ಶಿರಸಿಕೆಬೆಳ್ಳಿಗೆರಿ ಗ್ರಾಮದಲ್ಲಿ ಗಡಿನಾಡು ಉತ್ಸವ
Frontier festival at Shirasikebelligeri village
ಶಿರಸಿಕೆಬೆಳ್ಳಿಗೆರಿ ಗ್ರಾಮದಲ್ಲಿ ಗಡಿನಾಡು ಉತ್ಸವ
ಸಂಬರಗಿ 18 : ಶಿರಸಿಕೆಬೆಳ್ಳಿಗೆರಿ ಗ್ರಾಮದಲ್ಲಿ ಗಡಿನಾಡು ಉತ್ಸವ ನಿಮಿತ್ಯವಾಗಿ ಬಾಳಿಗೆರಿಗ್ರಾಮದಲ್ಲಿ ಜ ಎ ಪದವಿಪೂರ್ವ ಮಹಾವಿದ್ಯಾಲಯ ಕನ್ನಡ ಉಪ್ಪನ್ಯಾಸಕರು ಪ್ರಿಯಓವದಾ ಹುಲಗಬಾಳಿ ಇವರು ಕನ್ನಡ ವಿಷಯದಲ್ಲಿ ಶಾಲೆಯಲ್ಲಿ ಇರುವ ಎಲ್ಲಾ ವಿದ್ಯಾರ್ಥಿ ಪಿಯುಸಿ ದ್ವಿತೀಯವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯಕ್ಕೆ 100ಕ್ಕೆ 100 ಅಂಕ ಗಳಿಸಿ ಉತ್ತೀರ್ಣರಾದ ಕಾರಣ ಇಲ್ಲಿಯೇ ಜೈಕರ್ನಾಟಕ ಸಂಘಟನೆ ವತಿಯಿಂದ.ರಾಜ್ಯ ಅಧ್ಯಕ್ಷ ಡಾ. ಬಿ ಎನ್ ಜಗದೀಶ್ ಹಾಗೂ ತಾಲೂಕ ಅಧ್ಯಕ್ಷ ಆಕಾಶ ನಂದಗಾವ್ ಇವರು ಉಪಸ್ಥಿತಿಯಲ್ಲಿ,ಬಳ್ಳಿಗೇರಿ ಗ್ರಾಮದಲ್ಲಿ ಪ್ರಶಸ್ತಿ ನೀಡಿ ಸತ್ಕರ್ಸಲಾಯಿತು ಜೈ ಕರ್ನಾಟಕ ಮಹಿಳಾ ಘಟಕ ಅಧ್ಯಕ್ಷ ಭಜಂತ್ರಿ ಉಪಸ್ಥಿತಿ.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 