ಟೇಕ್ವಾಂಡೋ ಸ್ಪಧರ್ೆಯಲ್ಲಿ ಪ್ರಥಮ
ಲೋಕದರ್ಶನ ವರದಿ
ರಾಯಬಾಗ 17: ಮುಧೋಳದ ಕಂಠಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕ ವಲಯ ಟೇಕ್ವಾಂಡೋ ಸ್ಪಧರ್ೆಯಲ್ಲಿ ರಾಯಬಾಗ ಪಟ್ಟಣದ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳಾದ ಅನಿಲ ಕೊರವಿ, ಸ್ವರ್ಣಪದಕ (54 ಕೆ.ಜಿ.) ಶಾಂತಿನಾಥ ಕುಡಚೆ, ರಜತ ಪದಕ (58 ಕೆ.ಜಿ.) ಮಹಾಂತೇಶ ಲಬಾಗೆ, ಕಂಚಿನ ಪದಕ (63 ಕೆ.ಜಿ.) ಹಾಗೂ ಸುಧೀಂದ್ರ ಕುಲಕುಣರ್ಿ ಕಂಚಿನ ಪದಕ (80 ಕೆ.ಜಿ) ಪಡೆದು ಕಾಲೇಜಿಗೆ ಕೀತರ್ಿ ತಂದಿದ್ದಾರೆ. ಚಿನ್ನ ಗೆದ್ದ ಅನಿಲ ಕೊರವಿ ಇವರು ಹರಿಯಾಣದ ರೋಧಕನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಾಧನೆ ಮಾಡಿದ ಕಾಲೇಜಿನ ವಿದ್ಯಾಥರ್ಿಗಳನ್ನು ಪ್ರಾಚಾರ್ಯ ಎಲ್.ಬಿ.ಬನಶಂಕರಿ, ದೈಹಿಕ ನಿದರ್ೇಶಕ ಆನಂದ ಚಾಣಗಿ ಹಾಗೂ ಕಾಲೇಜಿ ಸಿಬ್ಬಂದಿ ಅಭಿನಂದಿಸಿದ್ದಾರೆ. ಈ ವಿದ್ಯಾಥರ್ಿಗಳು ರಾಯಬಾಗ ಟೇಕ್ವಾಂಡೊ ಸ್ಪೋಟ್ಸ್ ಅಸೋಷಿಯಶನ್ದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 