ಟೇಕ್ವಾಂಡೋ ಸ್ಪಧರ್ೆಯಲ್ಲಿ ಪ್ರಥಮ
ಲೋಕದರ್ಶನ ವರದಿ
ರಾಯಬಾಗ 17: ಮುಧೋಳದ ಕಂಠಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕ ವಲಯ ಟೇಕ್ವಾಂಡೋ ಸ್ಪಧರ್ೆಯಲ್ಲಿ ರಾಯಬಾಗ ಪಟ್ಟಣದ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳಾದ ಅನಿಲ ಕೊರವಿ, ಸ್ವರ್ಣಪದಕ (54 ಕೆ.ಜಿ.) ಶಾಂತಿನಾಥ ಕುಡಚೆ, ರಜತ ಪದಕ (58 ಕೆ.ಜಿ.) ಮಹಾಂತೇಶ ಲಬಾಗೆ, ಕಂಚಿನ ಪದಕ (63 ಕೆ.ಜಿ.) ಹಾಗೂ ಸುಧೀಂದ್ರ ಕುಲಕುಣರ್ಿ ಕಂಚಿನ ಪದಕ (80 ಕೆ.ಜಿ) ಪಡೆದು ಕಾಲೇಜಿಗೆ ಕೀತರ್ಿ ತಂದಿದ್ದಾರೆ. ಚಿನ್ನ ಗೆದ್ದ ಅನಿಲ ಕೊರವಿ ಇವರು ಹರಿಯಾಣದ ರೋಧಕನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಾಧನೆ ಮಾಡಿದ ಕಾಲೇಜಿನ ವಿದ್ಯಾಥರ್ಿಗಳನ್ನು ಪ್ರಾಚಾರ್ಯ ಎಲ್.ಬಿ.ಬನಶಂಕರಿ, ದೈಹಿಕ ನಿದರ್ೇಶಕ ಆನಂದ ಚಾಣಗಿ ಹಾಗೂ ಕಾಲೇಜಿ ಸಿಬ್ಬಂದಿ ಅಭಿನಂದಿಸಿದ್ದಾರೆ. ಈ ವಿದ್ಯಾಥರ್ಿಗಳು ರಾಯಬಾಗ ಟೇಕ್ವಾಂಡೊ ಸ್ಪೋಟ್ಸ್ ಅಸೋಷಿಯಶನ್ದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 