ಟೇಕ್ವಾಂಡೋ ಸ್ಪಧರ್ೆಯಲ್ಲಿ ಪ್ರಥಮ
ಲೋಕದರ್ಶನ ವರದಿ
ರಾಯಬಾಗ 17: ಮುಧೋಳದ ಕಂಠಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕ ವಲಯ ಟೇಕ್ವಾಂಡೋ ಸ್ಪಧರ್ೆಯಲ್ಲಿ ರಾಯಬಾಗ ಪಟ್ಟಣದ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳಾದ ಅನಿಲ ಕೊರವಿ, ಸ್ವರ್ಣಪದಕ (54 ಕೆ.ಜಿ.) ಶಾಂತಿನಾಥ ಕುಡಚೆ, ರಜತ ಪದಕ (58 ಕೆ.ಜಿ.) ಮಹಾಂತೇಶ ಲಬಾಗೆ, ಕಂಚಿನ ಪದಕ (63 ಕೆ.ಜಿ.) ಹಾಗೂ ಸುಧೀಂದ್ರ ಕುಲಕುಣರ್ಿ ಕಂಚಿನ ಪದಕ (80 ಕೆ.ಜಿ) ಪಡೆದು ಕಾಲೇಜಿಗೆ ಕೀತರ್ಿ ತಂದಿದ್ದಾರೆ. ಚಿನ್ನ ಗೆದ್ದ ಅನಿಲ ಕೊರವಿ ಇವರು ಹರಿಯಾಣದ ರೋಧಕನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಾಧನೆ ಮಾಡಿದ ಕಾಲೇಜಿನ ವಿದ್ಯಾಥರ್ಿಗಳನ್ನು ಪ್ರಾಚಾರ್ಯ ಎಲ್.ಬಿ.ಬನಶಂಕರಿ, ದೈಹಿಕ ನಿದರ್ೇಶಕ ಆನಂದ ಚಾಣಗಿ ಹಾಗೂ ಕಾಲೇಜಿ ಸಿಬ್ಬಂದಿ ಅಭಿನಂದಿಸಿದ್ದಾರೆ. ಈ ವಿದ್ಯಾಥರ್ಿಗಳು ರಾಯಬಾಗ ಟೇಕ್ವಾಂಡೊ ಸ್ಪೋಟ್ಸ್ ಅಸೋಷಿಯಶನ್ದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 