ಡಾ. ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಕೆ
Dr. Paying homage by garlanding the statue of Ambedkar
ಜಮಖಂಡಿ 15: ನಗರದ ಡಾ. ಬಿ,ಆರ್, ಅಂಬೇಡ್ಕರ ವೃತ್ತದಲ್ಲಿರುವ ಡಾ, ಅಂಬೇಡ್ಕರ ಅವರ ಪುತ್ಥಳಿಗೆ ರುದ್ರಾವಧೂತ ಮಠದ ಪೀಠಾಧಿಕಾರಿ ಕೃಷ್ಣಾನಂದ ಅವಧೂತರು, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಉಪವಿಧಿಕಾರಿ, ತಹಶೀಲ್ದಾರ, ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿ ಮತ್ತು ಗಣ್ಯರು ಪೂಜೆಯನ್ನು ಸಲಿಸಿ, ಬೃಹತ್ ಗಾತ್ರದ ಹೂವಿನ ಮಾಲೆಯನ್ನು ಹಾಕಿ ಗೌರವವನ್ನು ಸಲ್ಲಿಸಿದರು.
ಡಾ,ಬಿ,ಆರ್,ಅಂಬೇಡ್ಕರ್ ಅವರ ನೀಲಿಧ್ವಜಾರೋಹನವನ್ನು ಉಪವಿಭಾಗಾಧಿಕಾರಿಗಳು ನೇರವೇರಿಸಿದರು.
ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ, ಸಿದ್ದು ಮೀಸಿ, ಶಾಮರಾವ ಘಾಟಗೆ, ಈಶ್ವರ ವಾಳೆನ್ನವರ, ಬಸವರಾಜ ನ್ಯಾಮಗೌಡ, ಮಹೇಶ ಕೋಳಿ, ಡಿ.ಆರ್ ಶಿರೋಳ, ಮುತ್ತಣ್ಣ ಮೇತ್ರಿ, ನಾಗಪ್ಪ ಹೆಗಡಿ, ಶಶಿಕಾಂತ ತೇರದಾಳ, ರವಿ ದೊಡಮನಿ, ರವಿ ಶಿಂಗೆ, ರಾಜುಕುಮಾರ ಪಾಟೀಲ, ರಮೇಶ ಆಲಬಾಳ, ಶ್ರೀನಾಥ ನವಣಿ, ಪರಶುರಾಮ ಕಾಂಬಳೆ, ಪ್ರಶಾಂತ ಶಂಕ್ರೆಪ್ಪಗೋಳ, ಕುಶಾಲ ವಾಗೋರೆ, ರವಿ ಯಡಹಳ್ಳಿ, ಶಶಿಧರ ದೊಡಮನಿ, ಯಮನೂರ ಮೂಲಂಗಿ, ಮಹೇಶ ಕೋಳಿ, ಸುರೇಶ ನಡುವಿನಮನಿ, ಸಂಗು ದಳವಾಯಿ, ಕಿರಣ ಪಿಸಾಳ, ಅಜೇಯ ಕಡಪಟ್ಟಿ, ಸುನೀಲ ಶಿಂಧೆ, ಸಂತೋಷ ತಳಕೇರಿ, ಬಿ.ಇ.ಓ ಎ.ಕೆ ಬಸಣ್ಣವರ, ಪೌರಾಯುಕ್ತ ಜ್ಯೋತಿಗೀರೀಶ ಎಸ್, ಡಾ.ಜಿ.ಎಸ್ ಗಲಗಲಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪಾಸೋಡಿ, ಸಿಡಿಪಿಒ ಮ್ಯಾಗೇರಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 