ಡಾ. ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಕೆ
Dr. Paying homage by garlanding the statue of Ambedkar
ಜಮಖಂಡಿ 15: ನಗರದ ಡಾ. ಬಿ,ಆರ್, ಅಂಬೇಡ್ಕರ ವೃತ್ತದಲ್ಲಿರುವ ಡಾ, ಅಂಬೇಡ್ಕರ ಅವರ ಪುತ್ಥಳಿಗೆ ರುದ್ರಾವಧೂತ ಮಠದ ಪೀಠಾಧಿಕಾರಿ ಕೃಷ್ಣಾನಂದ ಅವಧೂತರು, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಉಪವಿಧಿಕಾರಿ, ತಹಶೀಲ್ದಾರ, ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿ ಮತ್ತು ಗಣ್ಯರು ಪೂಜೆಯನ್ನು ಸಲಿಸಿ, ಬೃಹತ್ ಗಾತ್ರದ ಹೂವಿನ ಮಾಲೆಯನ್ನು ಹಾಕಿ ಗೌರವವನ್ನು ಸಲ್ಲಿಸಿದರು.
ಡಾ,ಬಿ,ಆರ್,ಅಂಬೇಡ್ಕರ್ ಅವರ ನೀಲಿಧ್ವಜಾರೋಹನವನ್ನು ಉಪವಿಭಾಗಾಧಿಕಾರಿಗಳು ನೇರವೇರಿಸಿದರು.
ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ, ಸಿದ್ದು ಮೀಸಿ, ಶಾಮರಾವ ಘಾಟಗೆ, ಈಶ್ವರ ವಾಳೆನ್ನವರ, ಬಸವರಾಜ ನ್ಯಾಮಗೌಡ, ಮಹೇಶ ಕೋಳಿ, ಡಿ.ಆರ್ ಶಿರೋಳ, ಮುತ್ತಣ್ಣ ಮೇತ್ರಿ, ನಾಗಪ್ಪ ಹೆಗಡಿ, ಶಶಿಕಾಂತ ತೇರದಾಳ, ರವಿ ದೊಡಮನಿ, ರವಿ ಶಿಂಗೆ, ರಾಜುಕುಮಾರ ಪಾಟೀಲ, ರಮೇಶ ಆಲಬಾಳ, ಶ್ರೀನಾಥ ನವಣಿ, ಪರಶುರಾಮ ಕಾಂಬಳೆ, ಪ್ರಶಾಂತ ಶಂಕ್ರೆಪ್ಪಗೋಳ, ಕುಶಾಲ ವಾಗೋರೆ, ರವಿ ಯಡಹಳ್ಳಿ, ಶಶಿಧರ ದೊಡಮನಿ, ಯಮನೂರ ಮೂಲಂಗಿ, ಮಹೇಶ ಕೋಳಿ, ಸುರೇಶ ನಡುವಿನಮನಿ, ಸಂಗು ದಳವಾಯಿ, ಕಿರಣ ಪಿಸಾಳ, ಅಜೇಯ ಕಡಪಟ್ಟಿ, ಸುನೀಲ ಶಿಂಧೆ, ಸಂತೋಷ ತಳಕೇರಿ, ಬಿ.ಇ.ಓ ಎ.ಕೆ ಬಸಣ್ಣವರ, ಪೌರಾಯುಕ್ತ ಜ್ಯೋತಿಗೀರೀಶ ಎಸ್, ಡಾ.ಜಿ.ಎಸ್ ಗಲಗಲಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪಾಸೋಡಿ, ಸಿಡಿಪಿಒ ಮ್ಯಾಗೇರಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 