ವೈದ್ಯ ಡಾ.ವಿ. ಎಸ್.ಕಾರ್ಚಿರಿಂದ ಕೋರ್ಟ್ ಮುಂದೆ ಪಾತ್ರಾಸ್ ಶೆಡ್ ದೇಣಿಗೆ
Doctor Dr. V. S. Karchi donates Patras shed in front of the court
ತಾಳಿಕೋಟಿ 19 :ನ್ಯಾಯಾಲಯದ ಆವರಣದಲ್ಲಿ ಸಾರ್ವಜನಿಕರಿಗೆ ಹಾಗೂ ಪಕ್ಷಗಾರರಿಗೆ ಮಳೆ ಮತ್ತು ಬಿಸಿಲಿನಲ್ಲಿ ಕೂಡಲು ಕೋರ್ಟ್ ಮುಂದೆ ಪಾತ್ರಾಸ್ ಶೆಡ್ ಹಾಗೂ ಕೂಡಲು ಬಾಕ್ ಗಳಿಗೆ ತಾಳಿಕೋಟಿಯ ವೈದ್ಯರಾದ ಡಾ.ವಿ. ಎಸ್.ಕಾರ್ಚಿ ಅವರು ರೂ.50000,ಮತ್ತು ಡಾ.ವಿರೇಶ ತಳ್ಳೊಳ್ಳಿ ರೂ. 25000 ಮತ್ತು ಪ್ರಥಮ ದರ್ಜೆ ಗುತ್ತಿಗೆದಾರ ಶರಣಗೌಡ ನಾಗರಡ್ಡಿ(ಬಂಟನೂರ) ಇವರು 35000. ರೂ ದೇಣಿಗೆ ನೀಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 