ಕೂಲಿಕಾರರಿಗೆ 10 ಕ್ವಿಂಟಲ್ ಸೋನಾ ಮಸೊರಿ ಅಕ್ಕಿ ವಿತರಣೆ
ಲೋಕದರ್ಶನವರದಿ
ಕಂಪ್ಲಿ 05 ಜಗತ್ತಿನ ಮಾರಮಾರಿ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಭಾರತದ್ಯಾಂತ ಲಾಕ್ಡೌನ್ನಿಂದಾಗಿ ಗ್ರಾಮೀಣ ಭಾಗದ ನಂ10 ಮುದ್ದಾಪುರ.ಯಲ್ಲಮ್ಮಕ್ಯಾಂಪನ. 250 ಬಡಕುಟುಂಬಗಳು ಮತ್ತು ಕೂಲಿಕಾರರಿಗೆ ಕೆಲಸವಿಲ್ಲದೆ ಕಂಗಾಲಾಗಿರುವ ಕುಟುಂಬಗಳಿಗೆ ಪ್ರಗತಿ ಪರ ರೈತನಾದ ಕೆ.ತಿಮ್ಮಪ್ಪ ರವರು250 ಬಡಕುಟುಂಬಗಳು ಮತ್ತು ಕೂಲಿಕಾರರಿಗೆ 10 ಕ್ವೀಂಟಾಲ ಸೋನಾ ಮಸೊರಿ ಅಕ್ಕಿ ವಿತರಣೆ ಮಾಡಿದರು ನಂತರ ಕೆ.ತಿಮ್ಮಪ್ಪ ಮಾತನಾಡಿ. ಪ್ರತಿಯೊಬ್ಬ ಮನುಷ್ಯ ಕಷ್ಟದಲ್ಲಿದ್ದಾಗ ಮಾತ್ರ ಸೇವಾ ಮನೋಬಾವನೆ ಇರಬೇಕು ಅವಾಗ ನಮ್ಮ ಕುಟುಂಬಗಳಿಗೆ ಪುಣ್ಯ ಬರುತ್ತದೆ ಎಂದರು ಈ ಸಂದರ್ಭದಲ್ಲಿ ಕೆ.ಗಂಗಣ್ಣ ಸೇರಿ ಅನೇಕರಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 