ಕೂಲಿಕಾರರಿಗೆ 10 ಕ್ವಿಂಟಲ್ ಸೋನಾ ಮಸೊರಿ ಅಕ್ಕಿ ವಿತರಣೆ
ಲೋಕದರ್ಶನವರದಿ
ಕಂಪ್ಲಿ 05 ಜಗತ್ತಿನ ಮಾರಮಾರಿ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಭಾರತದ್ಯಾಂತ ಲಾಕ್ಡೌನ್ನಿಂದಾಗಿ ಗ್ರಾಮೀಣ ಭಾಗದ ನಂ10 ಮುದ್ದಾಪುರ.ಯಲ್ಲಮ್ಮಕ್ಯಾಂಪನ. 250 ಬಡಕುಟುಂಬಗಳು ಮತ್ತು ಕೂಲಿಕಾರರಿಗೆ ಕೆಲಸವಿಲ್ಲದೆ ಕಂಗಾಲಾಗಿರುವ ಕುಟುಂಬಗಳಿಗೆ ಪ್ರಗತಿ ಪರ ರೈತನಾದ ಕೆ.ತಿಮ್ಮಪ್ಪ ರವರು250 ಬಡಕುಟುಂಬಗಳು ಮತ್ತು ಕೂಲಿಕಾರರಿಗೆ 10 ಕ್ವೀಂಟಾಲ ಸೋನಾ ಮಸೊರಿ ಅಕ್ಕಿ ವಿತರಣೆ ಮಾಡಿದರು ನಂತರ ಕೆ.ತಿಮ್ಮಪ್ಪ ಮಾತನಾಡಿ. ಪ್ರತಿಯೊಬ್ಬ ಮನುಷ್ಯ ಕಷ್ಟದಲ್ಲಿದ್ದಾಗ ಮಾತ್ರ ಸೇವಾ ಮನೋಬಾವನೆ ಇರಬೇಕು ಅವಾಗ ನಮ್ಮ ಕುಟುಂಬಗಳಿಗೆ ಪುಣ್ಯ ಬರುತ್ತದೆ ಎಂದರು ಈ ಸಂದರ್ಭದಲ್ಲಿ ಕೆ.ಗಂಗಣ್ಣ ಸೇರಿ ಅನೇಕರಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 