ಶಿಂದೊಳ್ಳಿಯಲ್ಲಿ ಧಮ್ಮ ಪರಿವರ್ತನ ದಿನಾಚರಣೆ
ಶಿಂದೊಳ್ಳಿ 25: ಗ್ರಾಮದಲ್ಲಿ ಅಂಬೇಡ್ಕರ ಗಲ್ಲಿಯ ಸುನೀಲ ಕೋಲಕಾರ ಇವರ ಮನೆಯಲ್ಲಿ ಅಂಬೇಡ್ಕರ ಅವರ 134ನೇ ಜಯಂತಿ ಪ್ರಯುಕ್ತ ಧಮ್ಮ ಕ್ಯಾಂಡಲ (ದೀಪ) ಬೆಳಗುವುದರ ಮೂಲಕ ಡಾ. ಬಾಬಾಸಾಹೇಬ ಅಂಬೇಡ್ಕರ ಅವರಿಗೆ ದೀಪಕ ಮೇತ್ರಿ, ರುದ್ರ್ಪ ಹಲಗೇಕರ, ಚಂದ್ರಕಾಂತ ಕೋಲಕಾರ ಆನಂದ ಕಾಂಬಳೆ, ಸುಭಾಷ ಕಾನಡೆ ಮುಂತಾದವರು ಒಂದನೆ ಸಲ್ಲಿಸಿದರು.