ಶಿಂದೊಳ್ಳಿಯಲ್ಲಿ ಧಮ್ಮ ಪರಿವರ್ತನ ದಿನಾಚರಣೆ
Dhamma Conversion Day celebrated in Shindolli
ಶಿಂದೊಳ್ಳಿಯಲ್ಲಿ ಧಮ್ಮ ಪರಿವರ್ತನ ದಿನಾಚರಣೆ
ಶಿಂದೊಳ್ಳಿ 25: ಗ್ರಾಮದಲ್ಲಿ ಅಂಬೇಡ್ಕರ ಗಲ್ಲಿಯ ಸುನೀಲ ಕೋಲಕಾರ ಇವರ ಮನೆಯಲ್ಲಿ ಅಂಬೇಡ್ಕರ ಅವರ 134ನೇ ಜಯಂತಿ ಪ್ರಯುಕ್ತ ಧಮ್ಮ ಕ್ಯಾಂಡಲ (ದೀಪ) ಬೆಳಗುವುದರ ಮೂಲಕ ಡಾ. ಬಾಬಾಸಾಹೇಬ ಅಂಬೇಡ್ಕರ ಅವರಿಗೆ ದೀಪಕ ಮೇತ್ರಿ, ರುದ್ರ್ಪ ಹಲಗೇಕರ, ಚಂದ್ರಕಾಂತ ಕೋಲಕಾರ ಆನಂದ ಕಾಂಬಳೆ, ಸುಭಾಷ ಕಾನಡೆ ಮುಂತಾದವರು ಒಂದನೆ ಸಲ್ಲಿಸಿದರು.
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು 