ಶಿಂದೊಳ್ಳಿಯಲ್ಲಿ ಧಮ್ಮ ಪರಿವರ್ತನ ದಿನಾಚರಣೆ
Dhamma Conversion Day celebrated in Shindolli
ಶಿಂದೊಳ್ಳಿಯಲ್ಲಿ ಧಮ್ಮ ಪರಿವರ್ತನ ದಿನಾಚರಣೆ
ಶಿಂದೊಳ್ಳಿ 25: ಗ್ರಾಮದಲ್ಲಿ ಅಂಬೇಡ್ಕರ ಗಲ್ಲಿಯ ಸುನೀಲ ಕೋಲಕಾರ ಇವರ ಮನೆಯಲ್ಲಿ ಅಂಬೇಡ್ಕರ ಅವರ 134ನೇ ಜಯಂತಿ ಪ್ರಯುಕ್ತ ಧಮ್ಮ ಕ್ಯಾಂಡಲ (ದೀಪ) ಬೆಳಗುವುದರ ಮೂಲಕ ಡಾ. ಬಾಬಾಸಾಹೇಬ ಅಂಬೇಡ್ಕರ ಅವರಿಗೆ ದೀಪಕ ಮೇತ್ರಿ, ರುದ್ರ್ಪ ಹಲಗೇಕರ, ಚಂದ್ರಕಾಂತ ಕೋಲಕಾರ ಆನಂದ ಕಾಂಬಳೆ, ಸುಭಾಷ ಕಾನಡೆ ಮುಂತಾದವರು ಒಂದನೆ ಸಲ್ಲಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 