ರಾಣೇಬೆನ್ನೂರಲ್ಲಿ ದತ್ತಾತ್ರೇಯ ಜಯಂತ್ಯೋತ್ಸವ
ಲೋಕದರ್ಶನವರದಿ
ರಾಣಿಬೆನ್ನೂರ: ಸ್ಥಳೀಯ ಸಿದ್ದೇಶ್ವರ ನಗರದ ದತ್ತ ಮಂದಿರದಲ್ಲಿ ಶ್ರೀ ದತ್ತಾತ್ರೇಯ ಜಯಂತ್ಯೋತ್ಸವ ಹಾಗೂ ತೊಟ್ಟಿಲೋತ್ಸವದ ಕಾರ್ಯಕ್ರಮವು ಗುರುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರೆವೇರಿತು.
ಮುಂಜಾನೆಯಿಂದಲೇ ದತ್ತಾತ್ರೇಯ ಸ್ವಾಮಿಗೆ ಪುರೋಹಿತ ನಿಖಿಲ ಮತ್ತು ಸಂಗಡಿಗರಿಂದ ರುದ್ರಾಭಿಷೇಕ, ಪುಷ್ಪಾಭಿಷೇಕ, ಮಂಗಳಾರತಿ ಹಾಗೂ ಅಗಡಿಯ ಶ್ರೀಧರ ಚರ್ಕವತರ್ಿ ಇವರಿಂದ ಗುರು ಚರಿತ್ರೆ ಪಾರಾಯಣವು ನಡೆಯಿತು.
ಅಂದು ಮುಂಜಾನೆ 11ಗಂಟೆಗೆ ವೇದಬ್ರಹ್ಮ ವಿನಾಯಕ ದೀಕ್ಷೀತ್ ಅವರ ಮಾರ್ಗದರ್ಶನದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು. ರಾತ್ರಿ 8 ಗಂಟೆಗೆ ಕಾತರ್ಿಕೋತ್ಸವ ಕಾರ್ಯಕ್ರಮ ಜರುಗಿತು
ಅಖಿಲ ಕನರ್ಾಟಕ ಬ್ರಾಹ್ಮಣ ಸಮಾಜದ ಉಪಾದ್ಯಕ್ಷ ಪ್ರಕಾಶ ಕುಲಕಣರ್ಿ, ಕಾರ್ಯದಶರ್ಿ ಪ್ರಸನ್ನ ಜೋಶಿ, ಸಿ.ಎಚ್.ಕುಲಕಣರ್ಿ, ಎನ್.ಎಚ್.ಕುಲಕಣರ್ಿ, ದೇವಸ್ಥಾನದ ಪ್ರಯಾಸ್ಥರಾದ ಕೆ.ಎಮ್.ಕುಲಕಣರ್ಿ, ರಾಧಾ ಕುಲಕಣರ್ಿ, ವಿನಾಯಕ ಕುಲಕಣರ್ಿ, ರೇಣುಕಾ ಚಕ್ರವತರ್ಿ, ವಾಣಿ ಕುಲಕಣರ್ಿ, ಸತೀಶ ಕುಲಕಣರ್ಿ, ನವೀನ ಕುಲಕಣರ್ಿ ಸೇರಿದಂತೆ ಮತ್ತಿತರರು ಇದ್ದರು
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 