ದಸರಾ: ಪ್ರವಚನ ಕಾರ್ಯಕ್ರಮದ ಸಮಾರೋಪ
ಲೋಕದರ್ಶನ
ವರದಿ
ಬೆಳಗಾವಿ
19: ಸ್ಥಳೀಯ ರುಕ್ಮೀಣಿ ನಗರ ಲಕ್ಷ್ಮೀ-ರೇಣುಕಾ
ಮಂದಿರದಲ್ಲಿ ದಸರಾ ನವರಾತ್ರಿ ನಿಮಿತ್ತ
ಹಮ್ಮಿಕೊಂಡಿದ್ದ 9 ದಿನಗಳ ಪ್ರವಚನ ಕಾರ್ಯಕ್ರಮ ಗುರುವಾರ ಸಮಾಪ್ತಿಗೊಂಡಿತು.
9 ದಿನಗಳವರೆಗೆ
ದೇವಿ ಪ್ರವಚನವನ್ನು ಭಾರತಿ ಕುಡಚಿಮಠ, ಬಸವರಾಜ ಮುರಗೋಡ ಅವರು ಅತ್ಯಂತ ಮಾಮರ್ಿಕವಾಗಿ
ಹೇಳಿ ಜನರ ಮೆಚ್ಚುಗೆಗೆ ಪಾತ್ರರಾದರು.
ಈ ಪ್ರವಚನಕಾರರನ್ನು ಇದೇ ಸಂದರ್ಭದಲ್ಲಿ ಶಾಲು
ಹೊದಿಸಿ ಸತ್ಕರಿಸಿ ಗೌರವಿಸಲಾಯಿತು.
ಈ ನಿಮಿತ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ನಿರುಪಾದಯ್ಯ ಕಲ್ಲೋಳಿಮಠ, ಮಲ್ಲಿಕಾಜರ್ುನ ಶಿರಗುಪ್ಪಿಶೆಟ್ಟರ, ಗೋಪಾಲ ಖಟಾವಕರ, ಎಸ್.ಎಂ.ಪಾಟೀಲ,
ಸುರೇಂದ್ರ ಗುರುಸ್ವಾಮಿ ಇವರು ಮಾತನಾಡಿದರು. ಅರ್ಚಕಿ
ಪಾರ್ವತಿ ಕಮತಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ
ಸಿದ್ದಪ್ಪ ಪೂಜಾರಿ, ಮಲ್ಲಪ್ಪ ಬೋರಗಲ್ಲಿ, ಎಸ್.ಪಿ ಎನ್.ವ್ಹಿ ಬರಮನಿ, ನಿವೃತ್ತ
ಪ್ರಾಚಾರ್ಯ ಢವಳೇಶ್ವರ, ಈಶ್ವರ ಕುಡಚಿಮಠ, ಸುಮನ ಬೋವಿ ಸೇರಿದಂತೆ
ಅನೇಕರು ಭಾಗವಹಿಸಿದ್ದರು. ಕೊನೆಗೆ ದೇವಸ್ಥಾನದ ಎದುರಿಗೆ ಬನ್ನಿ ಮುಡಿದು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು.
ಚಾಂಗದೇವ
ಪಲ್ಲಕ್ಕಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರ ನಿಮಿತ್ತ
ವಿಶೇಷ ಪೂಜೆ ಸಲ್ಲಿಸಲಾಯಿತು. ಚಾಂಗದೇವ
ಅರ್ಚಕ ಸುಭಾಷ ಮಾತಂಗಿ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 