ಕಾರವಾರ ಜಿಲ್ಲೆಯಲ್ಲಿ 94 ಜನರಿಗೆ ಕೋವಿಡ್
Covid
ಉತ್ತರ ಕನ್ನಡ ಜಿಲ್ಲೆಯಲ್ಲಿ ೯೪ ಜನರಿಗೆ ಕೋವಿಡ್ ಪಾಜಿಟಿವ್ :
೧೦೫ ಜನ ಗುಣಮುಖ ;
ಯಾವುದೇ ಸಾವು ನೋವಿಲ್ಲ
ಕಾರವಾರ ಅ.21 : ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧುವಾರ ೯೪ ಜನರಿಗೆ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ. ಇದೇ ದಿನ ೧೦೫ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಕೋವಿಡ್ ಬಾಧಿತರು : ಕೋವಿಡ್ ಪಾಜಿಟಿವ್ ಪೀಡಿತರು ಕಾರವಾರದಲ್ಲಿ ೬ ಜನರಿಗೆ , ಅಂಕೋಲಾ ೫, ಕುಮಟಾದಲ್ಲಿ ೮, ಹೊನ್ನಾವರದಲ್ಲಿ ೭, ಭಟ್ಕಳದಲ್ಲಿ ೦, ಶಿರಸಿಯಲ್ಲಿ ೧೦, ಸಿದ್ದಾಪುರ ೨, ಯಲ್ಲಾಪುರದಲ್ಲಿ ೧, ಮುಂಡಗೋಡಿನಲ್ಲಿ ೪೯ , ಹಳಿಯಾಳದಲ್ಲಿ ೫, ಹಾಗೂ ಜೋಯಿಡಾದಲ್ಲಿ ೧ ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
೧೦೫ ಜನ ಗುಣಮುಖರಾಗಿ ಬಿಡುಗಡೆ : ಕಾರವಾರದಲ್ಲಿ ೮ ಜನರಿಗೆ , ಅಂಕೋಲಾ ೫, ಕುಮಟಾದಲ್ಲಿ ೧೧, ಹೊನ್ನಾವರದಲ್ಲಿ ೨೯, ಭಟ್ಕಳದಲ್ಲಿ ೦, ಶಿರಸಿಯಲ್ಲಿ ೧೪, ಸಿದ್ದಾಪುರ ೦, ಯಲ್ಲಾಪುರದಲ್ಲಿ ೦, ಮುಂಡಗೋಡಿನಲ್ಲಿ ೩೮ , ಹಳಿಯಾಳದಲ್ಲಿ ೦, ಹಾಗೂ ಜೋಯಿಡಾದಲ್ಲಿ ೦ ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯ ೧೨೩೧೨ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ೧೦೯೪೨ ಜನ ಗುಣಮುSರಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ನಿಂದ ಒಟ್ಟು ಸಾವಿನ ಸಂಖ್ಯೆ ೧೬೦ .
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 