ಕಾರವಾರ ಜಿಲ್ಲೆಯಲ್ಲಿ 94 ಜನರಿಗೆ ಕೋವಿಡ್
Covid
ಉತ್ತರ ಕನ್ನಡ ಜಿಲ್ಲೆಯಲ್ಲಿ ೯೪ ಜನರಿಗೆ ಕೋವಿಡ್ ಪಾಜಿಟಿವ್ :
೧೦೫ ಜನ ಗುಣಮುಖ ;
ಯಾವುದೇ ಸಾವು ನೋವಿಲ್ಲ
ಕಾರವಾರ ಅ.21 : ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧುವಾರ ೯೪ ಜನರಿಗೆ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ. ಇದೇ ದಿನ ೧೦೫ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಕೋವಿಡ್ ಬಾಧಿತರು : ಕೋವಿಡ್ ಪಾಜಿಟಿವ್ ಪೀಡಿತರು ಕಾರವಾರದಲ್ಲಿ ೬ ಜನರಿಗೆ , ಅಂಕೋಲಾ ೫, ಕುಮಟಾದಲ್ಲಿ ೮, ಹೊನ್ನಾವರದಲ್ಲಿ ೭, ಭಟ್ಕಳದಲ್ಲಿ ೦, ಶಿರಸಿಯಲ್ಲಿ ೧೦, ಸಿದ್ದಾಪುರ ೨, ಯಲ್ಲಾಪುರದಲ್ಲಿ ೧, ಮುಂಡಗೋಡಿನಲ್ಲಿ ೪೯ , ಹಳಿಯಾಳದಲ್ಲಿ ೫, ಹಾಗೂ ಜೋಯಿಡಾದಲ್ಲಿ ೧ ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
೧೦೫ ಜನ ಗುಣಮುಖರಾಗಿ ಬಿಡುಗಡೆ : ಕಾರವಾರದಲ್ಲಿ ೮ ಜನರಿಗೆ , ಅಂಕೋಲಾ ೫, ಕುಮಟಾದಲ್ಲಿ ೧೧, ಹೊನ್ನಾವರದಲ್ಲಿ ೨೯, ಭಟ್ಕಳದಲ್ಲಿ ೦, ಶಿರಸಿಯಲ್ಲಿ ೧೪, ಸಿದ್ದಾಪುರ ೦, ಯಲ್ಲಾಪುರದಲ್ಲಿ ೦, ಮುಂಡಗೋಡಿನಲ್ಲಿ ೩೮ , ಹಳಿಯಾಳದಲ್ಲಿ ೦, ಹಾಗೂ ಜೋಯಿಡಾದಲ್ಲಿ ೦ ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯ ೧೨೩೧೨ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ೧೦೯೪೨ ಜನ ಗುಣಮುSರಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ನಿಂದ ಒಟ್ಟು ಸಾವಿನ ಸಂಖ್ಯೆ ೧೬೦ .
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 