ಯುವಕ ಮಂಡಳಗಳ ಸ್ವಚ್ಚತಾ, ಶ್ರಮದಾನ ಕಾರ್ಯಕ್ರಮ
ಗದಗ 02: ನೆಹರು ಯುವ ಕೇಂದ್ರ ಗದಗ ಸುಭಾಷಚಂದ್ರ ಬೋಸ್ ಯುವಕ ಮಂಡಳ ದುಂದೂರು ಇವರ ಸಯುಕ್ತ ಆಶ್ರಯದಲ್ಲಿ ಸ್ವಚ್ಚತಾ ಹಾಗೂ ಶ್ರಮದಾನ ಕಾರ್ಯಕ್ರಮ ಜರುಗಿತು. ಸ್ಥಳ ಎ ಸಿ ಆಫೀಸ್, ಗದಗ ಎಸ್. ಎಚ್. ಹೂಗಾರ, ಉದ್ಘಾಟನೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಹಸನ್ ಗುಳಗುಂದಿ, ಬಸವರಾಜ ಬಡಿಗೇರ, ಮತ್ತು ರಾಷ್ಟ್ರೀಯ ಯುವ ಕಾರ್ಯಕರ್ತ ಮಂಜುನಾಥ ಉಪ್ಪಿನ ನೆಹರು ಯುವ ಕೇಂದ್ರ ಗದಗ ಭಾಗವಹಿಸಿದ್ದರು. ಎಸ್. ಎಚ್. ಹೂಗಾರ ರವರಿಂದ ಸ್ವಚ್ಚತಾ ಹಾಗೂ ಶ್ರಮದಾನದ ಬಗ್ಗೆ ತಿಳಿಸಿಕೊಟ್ಟರು. ಹಸನ್ ಗುಳಗುಂದಿ ಅವರು ಸ್ವಚ್ಚತಾ ಹಾಗೂ ಶ್ರಮದಾನದ ಬಗ್ಗೆ ಯುವಕರಿಗೆ ತಿಳಿಸಿಕೊಟ್ಟರು. ಇದರಲ್ಲಿ ಸುಭಾಷಚಂದ್ರ ಬೋಸ್ ಯುವಕ ಮಂಡಳ ದುಂದೂರು ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 