ಯುವಕ ಮಂಡಳಗಳ ಸ್ವಚ್ಚತಾ, ಶ್ರಮದಾನ ಕಾರ್ಯಕ್ರಮ
ಗದಗ 02: ನೆಹರು ಯುವ ಕೇಂದ್ರ ಗದಗ ಸುಭಾಷಚಂದ್ರ ಬೋಸ್ ಯುವಕ ಮಂಡಳ ದುಂದೂರು ಇವರ ಸಯುಕ್ತ ಆಶ್ರಯದಲ್ಲಿ ಸ್ವಚ್ಚತಾ ಹಾಗೂ ಶ್ರಮದಾನ ಕಾರ್ಯಕ್ರಮ ಜರುಗಿತು. ಸ್ಥಳ ಎ ಸಿ ಆಫೀಸ್, ಗದಗ ಎಸ್. ಎಚ್. ಹೂಗಾರ, ಉದ್ಘಾಟನೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಹಸನ್ ಗುಳಗುಂದಿ, ಬಸವರಾಜ ಬಡಿಗೇರ, ಮತ್ತು ರಾಷ್ಟ್ರೀಯ ಯುವ ಕಾರ್ಯಕರ್ತ ಮಂಜುನಾಥ ಉಪ್ಪಿನ ನೆಹರು ಯುವ ಕೇಂದ್ರ ಗದಗ ಭಾಗವಹಿಸಿದ್ದರು. ಎಸ್. ಎಚ್. ಹೂಗಾರ ರವರಿಂದ ಸ್ವಚ್ಚತಾ ಹಾಗೂ ಶ್ರಮದಾನದ ಬಗ್ಗೆ ತಿಳಿಸಿಕೊಟ್ಟರು. ಹಸನ್ ಗುಳಗುಂದಿ ಅವರು ಸ್ವಚ್ಚತಾ ಹಾಗೂ ಶ್ರಮದಾನದ ಬಗ್ಗೆ ಯುವಕರಿಗೆ ತಿಳಿಸಿಕೊಟ್ಟರು. ಇದರಲ್ಲಿ ಸುಭಾಷಚಂದ್ರ ಬೋಸ್ ಯುವಕ ಮಂಡಳ ದುಂದೂರು ಎಲ್ಲಾ ಸದಸ್ಯರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 