ಕದಂಬ ನೌಕಾನೆಲೆ ವಜ್ರಕೋಶದ ಕಮಾಂಡರ್ ಆಗಿ ಕ್ಯಾ.ಚಂದ್ರಶೇಖರ್ ಅಗನ್ ಅಧಿಕಾರ ಸ್ವೀಕಾರ
Chandrashekhar Agan assumes charge as Commander of Kadamba Naval Base Vajrakosh
ಕಾರವಾರ 16 : ಇಲ್ಲಿನ ಕದಂಬ ನೌಕಾ ನೆಲೆಯ ವಜ್ರಕೋಶ ವಿಭಾಗದ ನೂತನ ಕಮಾಂಡರ್ ಆಗಿ ಕ್ಯಾಪ್ಟನ್ ಚಂದ್ರಶೇಖರ್ ಅಧಿಕಾರ ವಹಿಸಿಕೊಂಡರು.
ಕ್ಯಾ.ಚಂದ್ರಶೇಕರ ಅಗನ್ ಅವರ ನೌಕಾ ವೃತ್ತಿ ಜೀವನದ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಓಪಚಾರಿಕವಾಗಿ ನಡೆದ ಕಮಾಂಡರ್ ಅಧಿಕಾರ ಸ್ವೀಕಾರ ಸಮಾರಂಭವನ್ನು ನೌಕಾದಳದ ಸಾಂಪ್ರದಾಯಿಕ ಶಿಸ್ತು ಹಾಗೂ ಪರೇಡ್ ಮೂಲಕ ನಡೆಸಲಾಯಿತು. ಭಾರತೀಯ ನೌಕಾಪಡೆಯ ಶ್ರೀಮಂತ ಪರಂಪರೆ ಮತ್ತು ಪದ್ಧತಿಯನ್ನು ಅನುಸರಿಸಲಾಯಿತು. ಈ ಸಂದರ್ಭದಲ್ಲಿ ನೌಕಾ ನೆಲೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಕ್ಷಿಯಾದರು. ಐಎನ್ಎಸ್ ವಜ್ರಕೋಶವು ನಿರ್ಣಾಯಕ ಮದ್ದುಗುಂಡುಗಳು ಮತ್ತು ದಾಸ್ತಾನುಗಳ ಲಭ್ಯತೆ ಕೇಂದ್ರ ವಾಗಿದೆ. ನೌಕಾಪಡೆಯ ಕಾರ್ಯಾಚರಣೆಗಳಲ್ಲಿ ವಜ್ರಕೋಶ ಅತ್ಯಂತ ನಿರ್ಣಾಯಕ ಪಾತ್ರವನ್ನು ಹೊಂದಿದೆ.....
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 