ಕದಂಬ ನೌಕಾನೆಲೆ ವಜ್ರಕೋಶದ ಕಮಾಂಡರ್ ಆಗಿ ಕ್ಯಾ.ಚಂದ್ರಶೇಖರ್ ಅಗನ್ ಅಧಿಕಾರ ಸ್ವೀಕಾರ
Chandrashekhar Agan assumes charge as Commander of Kadamba Naval Base Vajrakosh
ಕಾರವಾರ 16 : ಇಲ್ಲಿನ ಕದಂಬ ನೌಕಾ ನೆಲೆಯ ವಜ್ರಕೋಶ ವಿಭಾಗದ ನೂತನ ಕಮಾಂಡರ್ ಆಗಿ ಕ್ಯಾಪ್ಟನ್ ಚಂದ್ರಶೇಖರ್ ಅಧಿಕಾರ ವಹಿಸಿಕೊಂಡರು.
ಕ್ಯಾ.ಚಂದ್ರಶೇಕರ ಅಗನ್ ಅವರ ನೌಕಾ ವೃತ್ತಿ ಜೀವನದ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಓಪಚಾರಿಕವಾಗಿ ನಡೆದ ಕಮಾಂಡರ್ ಅಧಿಕಾರ ಸ್ವೀಕಾರ ಸಮಾರಂಭವನ್ನು ನೌಕಾದಳದ ಸಾಂಪ್ರದಾಯಿಕ ಶಿಸ್ತು ಹಾಗೂ ಪರೇಡ್ ಮೂಲಕ ನಡೆಸಲಾಯಿತು. ಭಾರತೀಯ ನೌಕಾಪಡೆಯ ಶ್ರೀಮಂತ ಪರಂಪರೆ ಮತ್ತು ಪದ್ಧತಿಯನ್ನು ಅನುಸರಿಸಲಾಯಿತು. ಈ ಸಂದರ್ಭದಲ್ಲಿ ನೌಕಾ ನೆಲೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಕ್ಷಿಯಾದರು. ಐಎನ್ಎಸ್ ವಜ್ರಕೋಶವು ನಿರ್ಣಾಯಕ ಮದ್ದುಗುಂಡುಗಳು ಮತ್ತು ದಾಸ್ತಾನುಗಳ ಲಭ್ಯತೆ ಕೇಂದ್ರ ವಾಗಿದೆ. ನೌಕಾಪಡೆಯ ಕಾರ್ಯಾಚರಣೆಗಳಲ್ಲಿ ವಜ್ರಕೋಶ ಅತ್ಯಂತ ನಿರ್ಣಾಯಕ ಪಾತ್ರವನ್ನು ಹೊಂದಿದೆ.....
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 