ಮಹನೀಯರ ಜಯಂತಿ ಆಚರಣೆ
Celebration of the birth anniversary of the great
ಬೆಳಗಾವಿ 01: ಶಾಹುನಗರ ಸಾಯಿ ಕಾಲಿನಯ ಅಟೋ ರೀಕ್ಷಾ ಸ್ಟ್ಯಾಂಡ್ದಲ್ಲಿ ಜಗಜ್ಯೋತಿ ಬಸವೇಶ್ವರ, ಭಾರತ ರತ್ನ ಡಾ. ಬಾಬಾಸಾಹೇಬ ಅಂಬ್ಕೇಡರ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸಾಯಿ ನಗರ, ನಿವಾಸಿಗಳು, ಅಟೋ ಚಾಲಕರು ಸೇರಿ ಮಹನೀಯ ಜಯಂತಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಲ್ಲೇಶ ಕಾಂಬಳೆ, ರವಿ ಪಾಟೀಲ, ರತನ ಗೌಂಡಿ, ಜಯರಾಂ ಪಾಟೀಲ ಪ್ರಶಾಂತ, ಶಶಿಕಾಂತ ಗೌಡರ, ಕುಮಾರ ಗೌಡರ, ಅಶೋಕ ಕೋಲಕಾರ, ವಿದ್ಯಾ ತಳವಾರ, ಭಾರತ ಹೊನಗೇಕರ ಮುಂತಾದವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 