ಜಾತಿ ಗಣತಿ ತರಬೇತಿ ಕಾರ್ಯಾಗಾರ
Caste Census Training Workshop
ಜಾತಿ ಗಣತಿ ತರಬೇತಿ ಕಾರ್ಯಾಗಾರ
ಯಮಕನಮರಡಿ 04 : ಯಮಕನ ಮರಡಿ ಮತಕ್ಷೇತ್ರದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಯಮಕನಮರಡಿಯಲ್ಲಿ ಜಾತಿ ಗಣತಿ ತರಬೇತಿ ಕರಾಗ್ರಹ ನಡೆಯಿತು ಸಹಾಯಕ ನಿರ್ದೇಶಕ ರು ಹುಸೇನ್ ಮಾಹುತ್ ವಾರ್ಡನ ರಾಜಶ್ರೀ ಪಾಟೀಲ ಸಿದ್ದಪ್ಪ ಪೋಜೇರಿ ಎಸ್ ಆರ್ ಮಾಸ್ತಿಹೋಳಿ , ಮಾರುತಿ ಕಾಂಬಳೆ ,ಶ್ರೀಧರ ನಡುಮನಿ ಅಡುಗೆಯವರು ಬೈರನ್ನರ ಬಾಳನಾಯಕ ವಿಠ್ಠಲ ರವಿ ಖಜ್ಜಪ್ಪನವರ ಸಮಾಜ ಕಲ್ಯಾಣ ಸಿಬ್ಬಂದಿ ವರ್ಗದವರುಉಪಸ್ಥಿತರಿದ್ದರು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 