ಮೈಲಾರ ಜಾತ್ರೆಯಲ್ಲಿ ಎತ್ತು ಸಾವು
Bull died in Mylara fair
ಮೈಲಾರ ಜಾತ್ರೆಯಲ್ಲಿ ಎತ್ತು ಸಾವು
ಹೂವಿನಹಡಗಲಿ 13: ಹೃದಯಾಘಾತದಿಂದ ಎತ್ತು ಸಾವೀಗೀಡಾದಘಟನೆ ಹೂವಿನಹಡಗಲಿ ತಾಲ್ಲೂಕು ಮೈಲಾರ ಬುಧವಾರ ಬೆಳಿಗ್ಗೆ ನಡೆದಿದೆ. ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕು ಹೊಸ ನೀರಲಗಿ ಗ್ರಾಮದ ಶಿವಪ್ಪ ನಿಂಗಪ್ಪ ಮಾಗಿ ಎಂಬ ರೈತರಿಗೆ ಸೇರಿದ ಎತ್ತು ಎನ್ನಲಾಗಿದೆ. ಸ್ವಾಗ್ರಾಮದಿಂದ ಮೈಲಾರಲಿಂಗೇಶ್ವರ ಜಾತ್ರೆಗೆಂದು ಸೋಮವಾರ ರಾತ್ರಿ ಮೈಲಾರಕ್ಕೆ ಬಂದಿದ್ದರು. ಎಂದಿನಂತೆ ಬೆಳಿಗ್ಗೆ ಎತ್ತು ಮಯತೊಳೆದು ಬಂದು ಕಟ್ಟಿ ಮೇವು ಹಾಕಿದಾಗೆ ಮೈವು ತಿನ್ನುತ್ತಿದ್ದ ಎತ್ತು ಇದ್ದಕ್ಕಿದ್ದ ಹಾಗೆ ಮಲಗಿ ಪ್ರಾಣ ಬಿಟ್ಟಿತು ಎಂದು ಎತ್ತಿನ ಮಾಲಿಕರು ತಿಳಿಸಿದರು.
ಜಾತ್ರೆಯಲ್ಲಿ ತಾತ್ಕಾಲಿಕ ಪಶು ಆಸ್ಪತ್ರೆಯಲ್ಲಿದ್ದ ಡಾ.ಸಂತೋಷ ಲಂಬಾಣಿ ಸ್ಥಳಕ್ಕೆ ದಾವಿಸಿ ಪರೀಕ್ಷಿಸಿದರು.ನಂತರ ಹೂವಿನಹಡಗಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ಬಣಕಾರ ಎತ್ತು ಆಕಸ್ಮಿಕವಾಗಿ ಸಾವೀಗೀಡಾಗಿರುವುದರಿಂದ ಇಲಾಖೆಯಿಂದ 10ಸಾವಿರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 