ಮೈಲಾರ ಜಾತ್ರೆಯಲ್ಲಿ ಎತ್ತು ಸಾವು
Bull died in Mylara fair
ಮೈಲಾರ ಜಾತ್ರೆಯಲ್ಲಿ ಎತ್ತು ಸಾವು
ಹೂವಿನಹಡಗಲಿ 13: ಹೃದಯಾಘಾತದಿಂದ ಎತ್ತು ಸಾವೀಗೀಡಾದಘಟನೆ ಹೂವಿನಹಡಗಲಿ ತಾಲ್ಲೂಕು ಮೈಲಾರ ಬುಧವಾರ ಬೆಳಿಗ್ಗೆ ನಡೆದಿದೆ. ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕು ಹೊಸ ನೀರಲಗಿ ಗ್ರಾಮದ ಶಿವಪ್ಪ ನಿಂಗಪ್ಪ ಮಾಗಿ ಎಂಬ ರೈತರಿಗೆ ಸೇರಿದ ಎತ್ತು ಎನ್ನಲಾಗಿದೆ. ಸ್ವಾಗ್ರಾಮದಿಂದ ಮೈಲಾರಲಿಂಗೇಶ್ವರ ಜಾತ್ರೆಗೆಂದು ಸೋಮವಾರ ರಾತ್ರಿ ಮೈಲಾರಕ್ಕೆ ಬಂದಿದ್ದರು. ಎಂದಿನಂತೆ ಬೆಳಿಗ್ಗೆ ಎತ್ತು ಮಯತೊಳೆದು ಬಂದು ಕಟ್ಟಿ ಮೇವು ಹಾಕಿದಾಗೆ ಮೈವು ತಿನ್ನುತ್ತಿದ್ದ ಎತ್ತು ಇದ್ದಕ್ಕಿದ್ದ ಹಾಗೆ ಮಲಗಿ ಪ್ರಾಣ ಬಿಟ್ಟಿತು ಎಂದು ಎತ್ತಿನ ಮಾಲಿಕರು ತಿಳಿಸಿದರು.
ಜಾತ್ರೆಯಲ್ಲಿ ತಾತ್ಕಾಲಿಕ ಪಶು ಆಸ್ಪತ್ರೆಯಲ್ಲಿದ್ದ ಡಾ.ಸಂತೋಷ ಲಂಬಾಣಿ ಸ್ಥಳಕ್ಕೆ ದಾವಿಸಿ ಪರೀಕ್ಷಿಸಿದರು.ನಂತರ ಹೂವಿನಹಡಗಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ಬಣಕಾರ ಎತ್ತು ಆಕಸ್ಮಿಕವಾಗಿ ಸಾವೀಗೀಡಾಗಿರುವುದರಿಂದ ಇಲಾಖೆಯಿಂದ 10ಸಾವಿರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 