ಸವಸುದ್ದಿಯಲ್ಲಿ ಅರಳಿದ ಬ್ರಹ್ಮ ಕಮಲ
Brahma Kamal blooms in Savasuddi
ಪಾಲಬಾವಿ 14 : ಸಮೀಪದ ಸವಸುದ್ದಿ ಗ್ರಾಮದ ವ್ಯಾಪಾರಸ್ಥರಾದ ದೀಲೀಪ್ ಅಂಕಲೆ ಅವರ ಮನೆಯಲ್ಲಿ ಹೂದೋಟದಲ್ಲಿ ಆಗಸ್ಟ್ 13 ರಂದು ರಾತ್ರಿ 11:30ಕ್ಕೆ ಹೂಗಳಲ್ಲಿ ಅತಿ ಶ್ರೇಷ್ಠವಾಗಿರುವ "ಬ್ರಹ್ಮ ಕಮಲ" ವು ಮನಮೋಹಕವಾಗಿ ಅರಳಿ ನಿಂತಿದೆ. ವಿಶೇಷವಾಗಿ ಶ್ರಾವಣ ಮಾಸದಲ್ಲಿ ಅರಳಿದ ಈ ಬ್ರಹ್ಮ ಕಮಲ ಹೂವಿನ ಗಿಡಕ್ಕೆ ಕುಟುಂಬದವರು ವಿಶೇಷ ಪೂಜೆ ಸಲ್ಲಿಸಿದರು.ಫೋಟೊ : ಸವಸುದ್ದಿ ಗ್ರಾಮದ ದೀಲೀಪ್ ಅಂಕಲೆ ಅವರ ಹೂದೋಟದಲ್ಲಿ ಅರಳಿದ ಬ್ರಹ್ಮ ಕಮಲ ಮನಮೊಹಕವಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 