ಹಿರಣ್ಯಕೇಶಿ ಸಕ್ಕರೆ ಕಾರಖಾನೆ ವತಿಯಿಂದ ಹಿರಣ್ಯಕೇಶಿ ನದಿಗೆ ಬಾಗೀನ ಅರ್ಪಣೆ
ಸಂಕೇಶ್ವರ 17 : ಮೈದುಂಬಿ ಹರಿಯುತ್ತಿರುವ ಈ ಭಾಗದ ಪುಣ್ಯದಾಯಿನಿ ಹಿರಣ್ಯಕೇಶಿ ನದಿಗೆ ಸ್ಥಳೀಯ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆ ವತಿಯಿಂದ ಸಂಚಾಲಕ ರಾಜಕುಮಾರ ಪಾಟೀಲ ದಂಪತಿ ವಿಧಿ-ವಿಧಾನಪೂರ್ವಕ ಪೂಜೆ ನೆರವೇರಿಸಿ ಬಾಗೀನ ಅಪರ್ಿಸಿದರು. ಪೂಜೆ ನೆರವೇರಿಸಿದ ದಂಪತಿಗೆ ಚೇರಮನ್ ಶಿವಪುತ್ರ ಶಿರಕೋಳಿ ಫಲ-ಪುಷ್ಪ ಹಾಗೂ ನೂತನ ವಸ್ತ್ರ ಕಾಣಿಕೆ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ವೈಸ್ ಚೇರಮನ್ ಶ್ರೀಶೈಲಪ್ಪಾ ಮಗದುಮ್ಮ, ನಿದರ್ೆಶಕರಾದ ಪ್ರಲ್ಹಾದ ಪಾಟೀಲ, ಶಿವನಾಯಿಕ ನಾಯಿಕ, ರಾಜೇಂದ್ರ ಪಾಟೀಲ, ಉದಯಕುಮಾರ ದೇಸಾಯಿ, ಸುರೇಶ ಬೆಲ್ಲದ, ವ್ಯವಸ್ಥಾಪಕ ನಿದರ್ೆಶಕ ಅಶೋಕ ಪಾಟೀಲ, ಚಂದ್ರಕಾಂತ ಕಳಸಗೌಡ, ಸುರೇಶ ಖೋತ, ಭರಮು ಜೀವಣಿ, ಕು.ಐಶ್ವಯ್ಯ ಪಾಟೀಲ, ಜನರಲ್ ಮ್ಯಾನೇಜರ ಟಿ.ಎಸ್.ಪಾಟೀಲ, ಲೇಖಾಧಿಕಾರಿ ಜಯಸಿಂಗ ಸನದಿ, ಕಚೇರಿ ಅಧೀಕ್ಷಕ ಎಸ್.ಎಲ್.ಮಣ್ಣಿಕೇರಿ, ಮಾರಾಟಾಧಿಕಾರಿ ಎಸ್.ಆರ್. ಕಕರ್ಿನಾಯಿಕ, ಸೇರಿದಂತೆ ಎಲ್ಲ ವಿಭಾಗಾಧಿಕಾರಿಗಳು ಉಪಸ್ಥಿತರಿದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 