ದತ್ತಾತ್ರೇಯ ಕೋಲ್ಹಾಟಕರವರಿಗೆ ಭಕ್ತಿ ಭೂಷಣ ಪ್ರಶಸ್ತಿ
ಮಾಂಜರಿ 28: ಗ್ರಾಮದಲ್ಲಿ ಸದ್ಗುರು ಬಾಬಾಜಿ ಭಿಸಲೆ ಮಹಾರಾಜರ 105 ನೇ ಪುಣ್ಯಸ್ಮರಣೆಯ ನಿಮಿತ್ಯ ಹಮ್ಮಿಕೊಂಡ ನಮೋತ್ಸವ ಸಮಾರಂಭದಲ್ಲಿ ಇಂದು ಪಂಢರಪೂರದ ಪಂಚಮುಖಿ ಮಾರುತಿ ಮಠದ ದತ್ತಾತ್ರೇಯ ಕೋಲ್ಹಾಟಕರ ಇವರಿಗೆ ಭಕ್ತಿ ಭೂಷಣ ಪ್ರಶಸ್ತಿಯನ್ನು ಶಾಕಿನ ಹಸೂರಿನ ಭಾಹುಸಾಬ ಪಾಟೀಲ ಮಹಾರಾಜರು ಪ್ರದಾನ ಮಾಡಿದರು.
ಢೋಣೆವಾಡಿ ಗ್ರಾಮದ ಹರಿಭಕ್ತ ದತ್ತಾತ್ರಯ ಮಾಳಿ ಇವರಿಗೆ ನಿಷ್ಠಾವಂತ ವಾರಕರಿ ಪ್ರಶಸ್ತಿಯನ್ನು ಬಾಬಾಸಾಬ ಭಿಸಲೆ ಮಹಾರಾಜ ಪ್ರಧಾನ ಮಾಡಿದರು. ವಿಠ್ಠಲ ಮಾಳಿ ಧ್ವಜಾರೋಹನ ಮತ್ತು ನಾಥಾಜಿ ಜಾಧವ ಇವರು ಪೂಜೆಯ ನಂತರ ನಮೋತ್ಸವಕ್ಕೆ ಚಾಲನೆ ನೀಡಿದರು,
ವಿವೇಕಾನಂದ ಶಾಸ್ತ್ರೀ ,ಭಾವುಸಾಹೇಬ ಪಾಟೀಲ ,ಭಾಗವತ ಸಂತ ಇವರಿಂದ ಕಿರ್ತನ ನಡೆಯಿತುಮತ್ತು ರಾಮಚಂದ್ರ ದೇಶಮುಖ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಹರಿದಾಸ ಬೋರಾಟೆ, ವಿಠ್ಠಲ ಬಾಬಬರ ಮುಖ್ಯ ಅತಿಥಿಗಳಾಗಿದ್ದರು. ಬಾಬಾಸಾಹೇಬ ಭಿಸಲೆ ಮಾಹಾಜರ ಮುಂದಾಳತ್ವದಲ್ಲಿ ಪಲ್ಲಕ್ಕಿ ಮೆರವಣಿಗೆ ಮತ್ತು ಮಹಾಪ್ರಸಾದದೊಂದಿಗೆ ನಮೋತ್ಸವ ಉತ್ಸವ ಸಮಾರೋಪಗೊಂಡಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 