ಬಳ್ಳಾರಿ: ಆರ್.ಟಿ.ಓ ಮೇಲೆ ಎಸಿಬಿ ದಾಳಿ ಪ್ರಕರಣ ದಾಖಲು
ಲೋಕದರ್ಶನ ವರದಿ
ಬಳ್ಳಾರಿ 27: ನಗರದ ಕಂಟೊನ್ಮೆಂಟ್ ಏರಿಯಾದಲ್ಲಿರುವ ಆರ್.ಟಿ.ಓ ಕಾಯರ್ಾಲಯದ ಮೇಲೆ ಎಸಿಬಿ ಅಧಿಕಾರಿಗಳು ಸೋಮುವಾರ 12 ಗಂಟೆಗೆ ದಾಳಿ ನಡೆಸಿದರು. ಮುಖ್ಯವಾಗಿ ಅಲ್ಲಿ ವ್ಯೆವಹಾರ ಮಾಡುತ್ತಿರುವ 33 ಏಜೆಂಟರ ಮೇಲೆಯೂ ದಾಳಿ ಮಾಡಿ ಅವರಿಂದ 3,94,310 ರೂಗಳನ್ನು ವಶ ಪಡಿಸಿಕೊಂಡಿದ್ದಾರೆ.
ಅನಂತರ ಹಗರಿ ಚೆಕ್ಪೋಸ್ಟ್ನಲ್ಲಿಯೂ ಸಹ 1, ಲಕ್ಷ 96, ಸಾವಿರ ಹಣವನ್ನು ಹಾಗೂ ಆರ್.ಟಿ.ಓ ಕಾಯರ್ಾಲಯಕ್ಕೆ ಸಂಬಂಧಪಟ್ಟ ಹಣ 3 ಲಕ್ಷ 41 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದು ಅಲ್ಲಿ ವ್ಯೆವಹಾರ ನಡೆಸುತ್ತಿದ್ದ 33 ಏಜೆಂಟರ್ ಬಳಿ 50 ರಿಂದ 60 ಅನಧರ್ಿಕೃತ ಪರವಾಣಿಗೆಯನ್ನು ವಶಡಿಸಿಕೊಂಡು ಮುಖ್ಯ ಏಜೆಂಟರಾದ ಪ್ರಕಾಶ, ಖಾದರ್, ಅಬ್ದುಲ್, ಪಾಲಾಕ್ಷಿ, ಸುರೇಶ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರ್.ಟಿ.ಓ ಇನ್ಸ್ಪೆಕ್ಟ್ರ್ ಹೆಮಂತಕುಮಾರ ಅವರ ಮೇಲೆಯೂ ಪ್ರಕರಣ ದಾಖಲಿಸಿ ಮುಂದಿನ ತನಿಖೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 