ಬಸವೇಶ್ವರರ ಚಿಂತನೆಗಳು ನಮ್ಮಲ್ಲಿ ಬರಬೇಕು: ಡಾ. ಶ್ರೀಕಾಂತ್ ಕಣ್ಣೂರು
Basava Jayanti program: Belagavi
ಸಂಬರಗಿ, 01 : ಮಹಾತ್ಮ ಬಸವೇಶ್ವರರು ಒಬ್ಬ ಕ್ರಾಂತಿಕಾರಿ ಮತ್ತು ಯಾವಾಗಲೂ ತಮ್ಮ ನೀತಿಶಾಸ್ತ್ರ ಮತ್ತು ಆಲೋಚನೆಗಳನ್ನು ಜಗತ್ತಿಗೆ ತರಲು ಪ್ರಯತ್ನಿಸಿದರು. ಅವರ ಇಂದಿನ ಚಿಂತನೆಗಳು ನಮ್ಮಲ್ಲಿ ಬರಬೇಕು ಎಂದು ಖ್ಯಾತ ವೈದ್ಯ ಡಾ. ಶ್ರೀಕಾಂತ್ ಕಣ್ಣೂರು ಹೇಳಿದರು.
ಜಂಬಗಿ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಅವರು ಮಾತನಾಡುತ್ತಿದ್ದರು, ಬಸವೇಶ್ವರರು ಪ್ರತಿಯೊಬ್ಬರ ಹೃದಯದಲ್ಲಿಯೂ ಇರಬೇಕು ಎಂದು ಅವರ ತತ್ತವಗಳು ನಾವು ಪಾಲಣೆ ಮಾಡಬೆಕು, ಅವರು ಒಬ್ಬ ಮಹಾನ್ ಕ್ರಾಂತಿಕಾರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ರವೀಂದ್ರ ವಾಘಮಾರೆ, ಯಶವಂತ ಪಾಟೀಲ, ತುಕಾರಾಂ ಮಾಳಿ, ಸಂಜೀವ್ ಮಾಳಿ, ಪ್ರಕಾಶ ಪೂಜಾರಿ, ಪೋಪಟ್ ಜಾಧವ, ಸಂಜಯ ಮಾಳಿ, ಚಿದಾನಂದ ಮಾಳಿ, ಪರಸಾ ವಾಘಮಾರೆ, ಗ್ರಾಮದ ಹಲವು ಕಾರ್ಯಕರ್ತರು, ಪ್ರಮುಖರು ಗನ್ಯರು ಉಪಸ್ಥಿತರಿದ್ದರು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 