ಅತ್ತಿಹಾಳ ಪ್ರೌಡಶಾಲೆ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆ

ಯಮಕನಮರಡಿ 04: ಹುಕ್ಕೇರಿ ತಾಲೂಕಿನ ಅತ್ತಿಹಾಳ ಗ್ರಾಮದ ಪ್ರೌಡಶಾಲಾ ವಿದ್ಯಾರ್ಥಿ ಆದ ಕುಮಾರ ಆದಿತ್ಯ ನಾಯಿಕ ಇತನು ನಿಪ್ಪಾಣಿಯಲ್ಲಿ ಆಯೋಜಿಸಲಾಗಿದ್ದ 17 ವಯಸ್ಸಿನ ಒಳಗಿನ ವಿದ್ಯಾರ್ಥಿಗಳ ಚದುರಂಗ ಸ್ಪರ್ದೇಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿದ್ದಾನೆ ದಿ. 7-10-2024 ರಂದು ಹಾವೇರಿ ಜಿಲ್ಲೆ ರಾಣೆ ಬೆಣ್ಣೂರಿನಲ್ಲಿ ನಡೆಯಲಿರುವ ಚದುರಂಗ ಸ್ಪರ್ದೆಯಲ್ಲಿ ಬಾಗವಹಿಸಲಿದ್ದಾನೆ. ಎಂದು ಅತ್ತಿಹಾಳ ಪ್ರೌಡಶಾಲೆ ಹಿರಿಯ ಶಿಕ್ಷಕರು ಹಾಗೂ  ಸಹ ಶಿಕ್ಷಕರು ಅಬಿನಂದಿಸಿದ್ದು ಇರುತ್ತದೆ.