ರೋಗ ಬಾರದ ಹಾಗೆ ತಡೆಯುವುದೇ ಆರ್ಯುವೇದ : ಡಾ.ತ್ಯಾಗರಾಜ
Aryuveda is to prevent disease: Dr. Thyagaraja
ರೋಗ ಬಾರದ ಹಾಗೆ ತಡೆಯುವುದೇ ಆರ್ಯುವೇದ : ಡಾ.ತ್ಯಾಗರಾಜ
ಶಿಗ್ಗಾವಿ : ರೋಗ ಬಾರದ ಹಾಗೆ ತಡೆಯುವುದೇ ಆರ್ಯುವೇದದ ಮೂಲ ಉದ್ದೇಶ ಎಂದು ಶಲ್ಯತಂತ್ರ ವಿಭಾಗದ ಮುಖ್ಯಸ್ಥ ಡಾ.ಸಿ.ತ್ಯಾಗರಾಜ ಹೇಳಿದರು. ಪಟ್ಟಣದ ಪಾಂಡುರಂಗ ದೇವಸ್ಥಾನದಲ್ಲಿ ಬೃಹತ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರುಪ್ರಧಾನಿ ನರೇಂದ್ರ ಮೋದಿ ಅವರ ಆದೇಶದಂತೆ ಆಯುಷ್ ಮಂತ್ರಾಲಯ 'ದೇಶ ಕಾ ಪ್ರಕೃತಿ ಪರೀಕ್ಷಾ ಅಭಿಯಾನ ' ಮಾಡಿ ಆಯಾ ಪ್ರಕೃತಿ ಅನುಸಾರ ಆಹಾರ ವಿಹಾರ, ದೈನಂದಿನ ಜೀವನಶೈಲಿಯಲ್ಲಿ ಮಾರ್ಾಡು ಹೊಂದಿದರೆ ರೋಗ ಬಾರದ ಹಾಗೆ ತಡೆಯಬಹುದು ಎಂದರು. ಸಿಂಪಿ ಸಮಾಜದ ಕಾರ್ಯಾಧ್ಯಕ್ಷ ಕೇದಾರ್ಪ ಬಗಾಡೆ ಮಾತನಾಡಿ ಮನುಷ್ಯನಾಗಿ ಹುಟ್ಟಿದ ಮೇಲೆ ಶೇಕಡ 20ಅಜನರಿಗೆ ಸೇವೆ ಸಲ್ಲಿಸಿದಾಗ ನಮ್ಮ ಜೀವನ ಸಾರ್ಥಕ ಎಂದು ಹೇಳಿದರು,್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ ಶಿಬಿರದಲ್ಲಿ ಮೂಲವ್ಯಾಧಿ, ಪರೀಕರ್ತಿಕ, ಕೂದಲು ಸಮಸ್ಯೆ , ಹಿಮ್ಮಡಿ ನೋವು,ಹಾಗೂ ಇತರ ರೋಗಗಳಿಗೆ ಸುಮಾರು 300ರೋಗಿಗಳಿಗೆ ಉಚಿತ ತಪಾಸಣೆ ಮಾಡಿ ಉಚಿತ ಓಷಧಿ ಪಡೆದರು.್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ ಪ್ರಾಧ್ಯಾಪಕರಾದ ಡಾ, ಪ್ರಭಾಕರ ತಾಸಿನ, ಡಾ.ರಂರ್ಜಿತ ಕುಮಾರ , ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಸುರೇಶ ಮುಳೆ , ಮಹಿಳಾ ಅಧ್ಯಕ್ಷೆ ರೂಪ ಬಗಾಡೆ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಐಶ್ವರ್ಯ ಬಗಾಡೆ ಡಾ. ಗಣೇಶ. ಬಿ .ಡಾ. ಋಷಿಕೇಶ, ಡಾ. ಗೀತಾ ಹಿರೇಮಠ, ಡಾ. ಶೈಲೇಶ , ಮೇಘಾ ಬಾಗಡೆ, ವಿರೂಪಾಕ್ಷಪ್ಪ ಬಗಾಡೆ, ಡಾ. ಗೈಬು ನಾಯ್ಕರ,ಡಾ. ಸುರೇಶ ಪೂಜಾರ, ಕಿರಿಯ ವೈದ್ಯರಾದ ಅನುಷಾ,ಅಂಬಲಾಲ, ಶಿವಯೋಗಿ, ಸಂಗೀತಾ, ಅರ್ಿತಾ ಸೇರಿದಂತೆ ರೋಗಿ ನಿರೋಗಿಗಳು ಉಪಸ್ಥಿತರಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 