ಗಗನ ಸಖಿಗೆ ಅರ್ಜುನ್ ರಣತುಂಗರಿಂದ ಲೈಂಗಿಕ ಕಿರುಕುಳ ಆರೋಪ
ಮುಂಬೈ: ಶ್ರೀಲಂಕಾ ಕ್ರಿಕೆಟ್ ದಂತ ಕತೆ ಅರ್ಜುನ್
ರಣತುಂಗ
ಭಾರತಕ್ಕೆ
ಬಂದಿದ್ದಾಗ
ತನಗೆ
ಲೈಂಗಿಕ
ಕಿರುಕುಳ
ಕೊಟ್ಟಿದ್ದರು
ಅಂತ
ಇಂಡಿಯನ್
ಏರ್ಲೈನ್ಸ್ ನ ಗಗನಸಖಿಯೊಬ್ಬಳು
ಗಂಭೀರ ಆರೋಪ ಮಾಡಿದ್ದಾಳೆ.
1996ರಲ್ಲಿ ಶ್ರೀಲಂಕಾಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟಿದ್ದು
ಅಜುರ್ನ್
ರಣತುಂಗ .
ಚಾಣಕ್ಷ
ನಾಯಕತ್ವ,
ನೇರ ಮಾತು , ಅದ್ಬುತ ಆಡಳಿತಗಾರನಾಗಿ
ಹೆಸರು ಮಾಡಿದವರು. ಅನ್ಯಾಯ ಕಂಡಾಗಲೆಲ್ಲ ಸಿಡಿದೇಳುತ್ತಿದ್ದ
ಅರ್ಜುನ್
ರಣತುಂಗ
ಮೇಲೆಯೇ
ಈಗ
ಇಂಡಿಯನ್
ಏರ್ಲೈನ್ಸ್ ನ ಗಗನಸಖಿಯೊಬ್ಬಳು
ಲೈಂಗಿಕ
ಆರೋಪ ಮಾಡಿದ್ದಾಳೆ.
ಗಗನ ಸಖಿ ಫೇಸ್ಬುಕ್ನಲ್ಲಿ ನನ್ನ ಸಹೋದ್ಯೋಗಿ ಆಟೋಗ್ರಾಫ್ಗಾಗಿ ಮುಂಬೈನ ಜುಹು ಸೆಂಚೂರ ಹೋಟೇಲ್ಗೆ ಹೋದಾಗ ಅರ್ಜುನ ರಣತುಂಗ ನನ್ನ ಸೊಂಟ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ರು. ನಾನು ತಕ್ಷಣ ರಿಸೆಪ್ಶನ್ ಬಳಿ ಹೋಗಿ ದೂರು ಕೊಟ್ಟೆ ಆದರೆ ರಿಸೆಪ್ಶನಿಸ್ಟ್ ಇದು ನಿಮ್ಮ ವೈಯಕ್ತಿಕ ವಿಷಯ ಎಂದು ಹೇಳಿ ಸಹಾಯ ಮಾಡಲಿಲ್ಲ ಎಂದು ದೂರಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 