ಗಗನ ಸಖಿಗೆ ಅರ್ಜುನ್ ರಣತುಂಗರಿಂದ ಲೈಂಗಿಕ ಕಿರುಕುಳ ಆರೋಪ
ಮುಂಬೈ: ಶ್ರೀಲಂಕಾ ಕ್ರಿಕೆಟ್ ದಂತ ಕತೆ ಅರ್ಜುನ್
ರಣತುಂಗ
ಭಾರತಕ್ಕೆ
ಬಂದಿದ್ದಾಗ
ತನಗೆ
ಲೈಂಗಿಕ
ಕಿರುಕುಳ
ಕೊಟ್ಟಿದ್ದರು
ಅಂತ
ಇಂಡಿಯನ್
ಏರ್ಲೈನ್ಸ್ ನ ಗಗನಸಖಿಯೊಬ್ಬಳು
ಗಂಭೀರ ಆರೋಪ ಮಾಡಿದ್ದಾಳೆ.
1996ರಲ್ಲಿ ಶ್ರೀಲಂಕಾಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟಿದ್ದು
ಅಜುರ್ನ್
ರಣತುಂಗ .
ಚಾಣಕ್ಷ
ನಾಯಕತ್ವ,
ನೇರ ಮಾತು , ಅದ್ಬುತ ಆಡಳಿತಗಾರನಾಗಿ
ಹೆಸರು ಮಾಡಿದವರು. ಅನ್ಯಾಯ ಕಂಡಾಗಲೆಲ್ಲ ಸಿಡಿದೇಳುತ್ತಿದ್ದ
ಅರ್ಜುನ್
ರಣತುಂಗ
ಮೇಲೆಯೇ
ಈಗ
ಇಂಡಿಯನ್
ಏರ್ಲೈನ್ಸ್ ನ ಗಗನಸಖಿಯೊಬ್ಬಳು
ಲೈಂಗಿಕ
ಆರೋಪ ಮಾಡಿದ್ದಾಳೆ.
ಗಗನ ಸಖಿ ಫೇಸ್ಬುಕ್ನಲ್ಲಿ ನನ್ನ ಸಹೋದ್ಯೋಗಿ ಆಟೋಗ್ರಾಫ್ಗಾಗಿ ಮುಂಬೈನ ಜುಹು ಸೆಂಚೂರ ಹೋಟೇಲ್ಗೆ ಹೋದಾಗ ಅರ್ಜುನ ರಣತುಂಗ ನನ್ನ ಸೊಂಟ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ರು. ನಾನು ತಕ್ಷಣ ರಿಸೆಪ್ಶನ್ ಬಳಿ ಹೋಗಿ ದೂರು ಕೊಟ್ಟೆ ಆದರೆ ರಿಸೆಪ್ಶನಿಸ್ಟ್ ಇದು ನಿಮ್ಮ ವೈಯಕ್ತಿಕ ವಿಷಯ ಎಂದು ಹೇಳಿ ಸಹಾಯ ಮಾಡಲಿಲ್ಲ ಎಂದು ದೂರಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 