ಮೂರು ವರ್ಷದ ಅವಧಿಗೆ ಗೌರವ ಉಪಾಧ್ಯಕ್ಷರ ನೇಮಕ
Appointment of Honorary Vice President for a term of three years
ಧಾರವಾಡ 17: ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರಾ್ಯಧ್ಯಕ್ಷ ಬಸವಪ್ರಭು ಹೊಸಕೇರಿ ಅವರ ಅಧ್ಯಕ್ಷತೆಯಲ್ಲಿ ದಿ: 12ರಂದು ಜರುಗಿದ ಕಾರ್ಯಕಾರಿ ಸಮಿತಿಯ ವಿಶೇಷ ಸಭೆಯಲ್ಲಿ ಆಯ್ಕೆಯಾದುದ್ದನ್ನು ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅವರಿಂದ ಅನುಮೋದನೆಗೊಂಡು ಈ ಕೆಳಗಿನ 5 ಜನ ಮಹನೀಯರನ್ನು ಸಂಘದ ಘಟನಾವಳಿಯಂತೆ, ಸಾಮಾಜಿಕ ನ್ಯಾಯದಡಿಯಲ್ಲಿ ಕ.ವಿ.ವ. ಸಂಘದ ಗೌರವ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
1. ಶ್ರೀ ಕೆ. ಬಿ. ನಾವಲಗಿಮಠ, ಕಾನೂನು ತಜ್ಞರು, ಧಾರವಾಡ, 2. ಡಾ. ಪಾಂಡುರಂಗ ಪಾಟೀಲ, ಪ್ರಗತಿಪರ ಸಾಮಾಜಿಕ ಚಿಂತಕರು, ಹುಬ್ಬಳ್ಳಿ, 3. ಶ್ರೀ ಶ್ರೀನಿವಾಸ ವಾಡಪ್ಪಿ, ಹಿರಿಯ ವಾಗ್ಮಿಗಳು, ಧಾರವಾಡ, 4. ಡಾ. ಅಜಿತ್ ಪ್ರಸಾದ ಜೈನ, ಹಿರಿಯ ಶಿಕ್ಷಣ ತಜ್ಞರು, ಧಾರವಾಡ, 5. ಡಾ. ತಮಿಳ ಸೆಲ್ವಿ, ಕನ್ನಡ ಪ್ರಾಧ್ಯಾಪಕರು, ಚೆನ್ನೈ (ಹೊರನಾಡ ಕನ್ನಡಿಗರು)
ಈ ಮೇಲಿನ ಮಹನೀಯರನ್ನು ಮೂರು ವರ್ಷದ ಅವಧಿಗೆ ಗೌರವ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 