ಶಾಶ್ವತ ಮನೆಗಾಗಿ ಡಿಸಿಗೆ ಮನವಿ
ಲೋಕದರ್ಶನವರದಿ
ಹಾವೇರಿ :ನಾಗೇಂದ್ರನಮಟ್ಟಿ ಹೊರ ವಲಯದಲ್ಲಿರುವ ಸುಡುಗಾಡು ಸಿದ್ಧರ ಕುಟುಂಬಗಳಿಗೆ ಶಾಶ್ವತವಾದ ಮನೆಗಳನ್ನು ಕಟ್ಟಿಸಿ ಕೊಡಬೇಕೆಂಬ ಮನವಿ ಪತ್ರವನ್ನು ವಿವಿಧ ಸಂಘಟನೆಗಳ ಪರವಾಗಿ ಜಿಲ್ಲಾಧಿಕಾರಿಗಳಾದ ಕೃಷ್ಣಾ ಬಾಜಪೇಯಿಯವರಿಗೆ ಸಲ್ಲಿಸಲಾಯಿತು.
ಕಳೆದೆರಡು ವಾರಗಳ ಹಿಂದೆ ಸತತವಾಗಿ ಮಳೆ ಸುರಿದ ಪರಿಣಾಮವಾಗಿ ಶಾಂತಿನಗರ ಹೊರ ವಲಯದ 20 ಕ್ಕೂ ಹೆಚ್ಚು ಸುಡುಗಾಡು ಸಿದ್ದ ಜನಾಂಗ ಕುಟುಂಬದವರು ನಿರಾಶ್ರಿತರ ವಸತಿ ಕೇಂದ್ರಕ್ಕೆ ಬರುವಂತಾಗಿತ್ತು.
ಅವರ ಎರಡು ಮುಖ್ಯ ಬೇಡಿಕೆಗಳಾದ ಶಾಶ್ವತ ವಸತಿ ಮತ್ತು ಅವರ ಹೈಸ್ಕೂಲ ಹಾಗೂ ಕಾಲೇಜಿನಲ್ಲಿ ಓದುತ್ತಿರು 8 ಮಕ್ಕಳಿಗೆ ಸರಕಾರಿ ಹಾಸ್ಟೇಲ್ ಗಳಲ್ಲಿ ಉಚಿತ ಪ್ರವೇಶ ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಸತೀಶ ಕುಲಕಣರ್ಿ, ನಾಗರಾಜ ನಡುವಿನಮಠ, ಮೋಹನ್ ತರೀಕೇರಿ ಹಾಗೂ ಎಸ್.ಆರ್.ಹಿರೇಮಠ ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 