ಕೋಟ್ಯಾಧಿಪತಿ, ಉದ್ಯಮಿ ಅನಿಲ್ ಅಂಬಾನಿ ದಿವಾಳಿ..... ?
ಲಂಡನ್ , ಫೆ 8, ಭಾರತದ ಅತ್ಯಂತ ಸಿರಿವಂತ ಉದ್ಯಮಿ, ವಿಶ್ವದ 8 ನೇ ಕುಬೇರ ಪತಿಗಳ ಪೈಕಿ ಒಬ್ಬರೂ ಎನಿಸಿಕೊಂಡಿರುವ, ಕೀರ್ತಿಗೆ ಭಾಜನರಾಗಿರುವ ಕೋಟ್ಯಧಿಪತಿ ಅನಿಲ್ ಅಂಬಾನಿ ದಿವಾಳಿಯಾಗಿದ್ದಾರೆ ಅವರ ಆಸ್ತಿಯ ಮೌಲ್ಯ ಶೂನ್ಯ ಎಂದರೆ ನೀವಿರಲಿ, ಬೇರೆಯಾರಾದರೂ ನಂಬಲಿದ್ದಾರೆಯೇ? ನಂಬಲು ಸಾಧ್ಯವೇ? ನಿಜ, ಆದರೆ ಈಗ ಇದನ್ನು ನಂಬಲೇಬೇಕು ಈ ಮಾತನ್ನು ಬೇರೆ ಕಡೆ ಯಾರೋ ಹೇಳಿದ್ದರೆ ಸ್ವಲ್ಪ ಅಪನಂಬಿಕೆ ಪಡಬಹುದಿತ್ತು ಆದರೆ ಅನಿಲ್ ಅಂಬಾನಿಯವರೇ ವಕೀಲರ ಮೂಲಕ ಈ ಮಾತನ್ನೂ ಅದೂ ಕೋರ್ಟ್ ಗೆ ಅವರೆ ಹೇಳಿಸಿದ್ದಾರೆ. ನನ್ನ ಆಸ್ತಿಯ ನಿವ್ವಳ ಮೌಲ್ಯ ಇದೀಗ ಶೂನ್ಯ! ನಾನು ದಿವಾಳಿಯಾಗಿದ್ದೇನೆ ಎಂದು ಬ್ರಿಟನ್ ಕೋರ್ಟ್ ಗೆ ಶುಕ್ರವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚೀನಾ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ಎಕ್ಸ್ಪೋರ್ಟ್- ಇಂಪೋರ್ಟ್ ಬ್ಯಾಂಕ್ ಹೈಕೋರ್ಟ್ನಲ್ಲಿ 5,ಸಾವಿರ ಕೋಟಿ ರೂಪಾಯಿ ಪಾವತಿಗಾಗಿ ಅಂಬಾನಿ ವಿರುದ್ಧ ದಾವೆ ಹೂಡಿದೆ , ಈ ಪ್ರಕರಣದ ವಿಚಾರಣೆ ವೇಳೆ ಅಂಬಾನಿ ಪರ ವಕೀಲರು ಈ ರೀತಿಯ ಹೇಳಿಕೆ ಸಲ್ಲಿಸಿದ್ದಾರೆ. ಶುಕ್ರವಾರದ ವಿಚಾರಣೆಗೆ ಅಂಬಾನಿ ಪುತ್ರ ಅನ್ಮೋಲ್ ಹಾಜರಾಗಿದ್ದರು ಎಂದೂ ವರದಿಯಾಗಿದೆ.
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ 