ವಾಯುಪಡೆಯ ‘ಅತಿಕ್ರಮಣಕಾರರನ್ನು ಗುಂಡಿಕ್ಕಿ ಹೊಡೆಯಲಾಗುವುದು’ ಪೋಸ್ಟರ್ : ನಾಗರಿಕರ ಆರೋಪ, ಆಕ್ರೋಶ
ಶಿಲ್ಲಾಂಗ್, ಫೆ 1 - ಭಾರತೀಯ ವಾಯುಪಡೆಯು ಮೇಘಾಲಯದ ಅಪ್ಪರ್ ಶಿಲ್ಲಾಂಗ್ ನ ಈಸ್ಟ್ರನ್ ಏರ್ ಕಮಾಂಡ್ ಕ್ಯಾಪಂಸ್ ನಲ್ಲಿ ‘ಅತಿಕ್ರಮಣಕಾರ ಮೇಲೆ ಗುಂಡಿಕ್ಕಿ ಹೊಡೆಯಲಾಗುವುದು’ ಎಂದು ನಾಗರಿಕರಿಗೆ ಎಚ್ಚರಿಕೆ ನೀಡುವ ಪೋಸ್ಟರ್ ಎಂದು ಆರೋಪಿಸಲಾಗಿದೆ.
ಅಪ್ಪರ್ ಶಿಲ್ಲಾಂಗ್ ನ ಈಸ್ಟ್ರನ್ ಏರ್ ಕಮಾಂಡ್ ಕೇಂದ್ರ ಕಚೇರಿಯ ಕಾಂಪೌಂಡ್ ಮೇಲೆ ‘ಅತಿಕ್ರಮಣಕಾರರನ್ನು ಗುಂಡಿಕ್ಕಿ ಹೊಡೆಯಲಾಗುವುದು’ ಎಂಬ ಪೋಸ್ಟರ್ ಗಳನ್ನು ಅಂಟಿಸಲಾಗಿದೆ ಎಂದು ಖಾಸಿ-ಜೈಂತಿಯ ಮತ್ತು ಗಾರೊ ಪೀಪಲ್ ಒಕ್ಕೂಟ (ಎಫ್ ಕೆಜೆಜಿಪಿ) ಆರೋಪಿಸಿದೆ.
‘ರಕ್ಷಣಾ ಇಲಾಖೆಗೆ ಸೇರಿದ ಸ್ಥಳಗಳನ್ನು ಅತಿಕ್ರಮಣ ಮಾಡುವುದು ಕ್ರಿಮಿನಲ್ ಅಪರಾಧವೆಂದು ನಮಗೆ ಗೊತ್ತಿದೆ. ಆದರೆ, ವಾಯುಪಡೆ ಮೇಲೆ ಸ್ಥಳೀಯರು ಇದುವರೆಗೆ ಯಾವುದೇ ವೈಮನಸ್ಯ ಹೊಂದಿಲ್ಲವಾದರೂ, 1963ರಲ್ಲಿ ಈಸ್ಟ್ರನ್ ಏರ್ ಕಮಾಂಡ್ ಈ ಪ್ರದೇಶಕ್ಕೆ ಸ್ಥಳಾಂತರಗೊಂಡ ನಂತರ ಯಾವುದೇ ಅತಿಕ್ರಮಣ ನಡೆಯದಿದ್ದರೂ ‘ಗುಂಡಿಕ್ಕಿ ಹೊಡೆಯಲಾಗುವುದು’ ಎಂಬ ಇಂತಹ ಬೆದರಿಕೆಯಿಂದ ಜನರು ಆತಂಕಗೊಂಡಿದ್ದಾರೆ.’ ಎಂದು ಎಫ್ ಕೆಜೆಜಿಪಿ ಹೇಳಿಕೆಯಲ್ಲಿ ಹೇಳಿದೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 