ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡ ವಕೀಲರಾದ ಆರ್.ಎಸ್.ಶಿರಗಾಂವೆ ಅವರನ್ನು ಶುಕ್ರವಾರ ವಕೀಲರ ಸಂಘದಿಂದ ಸತ್ಕರಿಸಲಾಯಿತು,
Advocate RS Shiragamve, who was appointed as a nominated member, was felicitated by the Bar Associat
ರಾಯಬಾಗ ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಸಭಾಭವನದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತ ಪರಿಷತ್ತಿಗೆ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡ ವಕೀಲರಾದ ಆರ್.ಎಸ್.ಶಿರಗಾಂವೆ ಅವರನ್ನು ಶುಕ್ರವಾರ ವಕೀಲರ ಸಂಘದಿಂದ ಸತ್ಕರಿಸಲಾಯಿತು. ಸಂಘದ ಅಧ್ಯಕ್ಷ ಪಿ.ಎಮ್.ದರೂರ, ಉಪಾಧ್ಯಕ್ಷ ಎಸ್.ವಿ.ಪೂಜೇರಿ, ಕಾರ್ಯದರ್ಶಿ ಎಸ್.ಬಿ.ಬಿರಾದಾರಪಾಟೀಲ, ಸಹಕಾರ್ಯದರ್ಶಿ ಬಿ.ಕೆ.ಶಿಂಗಾಡೆ, ಖಜಾಂಚಿ ಯು.ಎನ್.ಉಮ್ರಾಣಿ, ಹಿರಿಯ ವಕೀಲರಾದ ಎ.ಬಿ.ಮಂಗಸೂಳೆ, ಪಿ.ಎಮ್.ಪಾಟೀಲ, ಎಸ್.ಎಸ್.ಚೌಗಲಾ, ಎನ್.ಎಮ್.ಯಡವನ್ನವ್ವರ, ಎಸ್.ಕೆ.ರೆಂಟೆ, ಎಮ್.ಜಿ.ಉಗಾರೆ, ಎಸ್.ಬಿ.ಹೋಳ್ಕರ, ಎಮ್.ಎಮ್.ಚಿಂಚಲಿಕರ, ಜಿ.ಎಸ್.ಪವಾರ, ಎಲ್.ಆರ್.ಪಡತರೆ, ಆರ್.ಎ.ಗೆನ್ನೆನ್ನವರ, ಎಮ್.ಪಿ.ತೇಲಿ, ಎಲ್.ಕೆ.ಖೋತ, ಸಿ.ಬಿ.ಬುಸಗುಂಡೆ, ಎಸ್.ಎಸ್.ನಾಯಿಕ, ಆರಿ್ಟ.ನಾಗರಾಳೆ, ವಿ.ಎಸ್.ಪೂಜಾರಿ, ಎ.ಬಿ.ನಿಡವಣಿ, ದೀಪಕ ದುರ್ಗನ್ನವರ, ಎ.ಬಿ.ಸರವ, ಎಸ್.ಸಿ.ದಿಕ್ಷೀತ, ಎಸ್.ವಿ.ಸಂಗೋಟೆ ಸೇರಿ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 