ಅಲ್ತಾಪ್ ಶೇಖ್ಗೆ ಅಬ್ದುಲ್ ಕಲಾಂ ಸೇವಾ ಪ್ರಶಸ್ತಿ
ಲೋಕದರ್ಶನ
ವರದಿ
ಕಾರವಾರ 17:
ಕಾರವಾರದ ಲಯನ್ಸ ಕ್ಲಬ್ ಮಾಜಿ ಅಧ್ಯಕ್ಷ ಹಾಗೂ
ಸಮಾಜ ಸೇವಕ ಅಲ್ತಾಫ್ ಶೇಖ್
ಅವರಿಗೆ ನವ ದೆಹಲಿಯ ಸಿಟಿಜನ್
ಇಂಟಿಗ್ರಿಟಿ ಪೀಸ್ ಇನ್ಸಟ್ಯೂಟ್ನವರು ಈಚೆಗೆ
ಡಾ.ಅಬ್ದುಲ್ ಕಲಾಂ ಸೇವಾ ಪ್ರಶಸ್ತಿ
ನೀಡಿ ಗೌರವಿಸಿದ್ದಾರೆ. ರಾಜ್ಯದ ನಾಲ್ವರಿಗೆ ಹಾಗೂ ವಿವಿಧ ರಾಜ್ಯಗಳ
ಸಮಾಜ ಸೇವಕರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಸಮಾಜದಲ್ಲಿ ಶಾಂತಿ ಸೌಹಾರ್ದತೆಗಾಗಿ ಶ್ರಮಿಸುವ ಉದ್ಯಮಿಗಳಿಗೆ ಈ ಪ್ರಶಸ್ತಿಯನ್ನು ಪ್ರತಿವರ್ಷ
ನೀಡಲಾಗುತ್ತಿದೆ.
ಈಚೆಗೆ ದೆಹಲಿಯ ಇಂಡಿಯನ್ ಇಂಟರ್ ನ್ಯಾಶನಲ್ ಸೆಂಟರ್ನಲ್ಲಿ ಅಬ್ದುಲ್ ಕಲಾಂ ಅವರ 87 ನೇ
ಜನ್ಮದಿನದ ನಿಮಿತ್ತ ನಡೆದ
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ
ಮಾಡಲಾಯಿತು. ಈ ಸಮಾರಂಭದಲ್ಲಿ ಛತ್ತಿಸಗಡದ
ಮಾಜಿ ರಾಜ್ಯಪಾಲ ಕೆ.ಎಂ.ಸೇಥ್,
ಸಿಕ್ಕಿಮ್ ಮಾಜಿ ರಾಜ್ಯಪಾಲ ಬಿ.ಪಿ.ಸಿಂಗ್, ವಿದೇಶಾಂಗ
ಸಚಿವಾಲಯದ ಅಂಬ್ಯಾಸಡರ್ ಕೆ.ವಿ.ರಾಜನ್.
ಕಾಂಗ್ರೆಸ್ ವಕರ್ಿಂಗ್ ಕಮಿಟಿ ನಿವೃತ್ತ ಕಾರ್ಯದಶರ್ಿ ವೇದಪ್ರಕಾಶ್ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಗಣ್ಯರಿಂದ ಪ್ರಶಸ್ತಿಯನ್ನು ಅಲ್ತಾಫ್ ಶೇಖ್ ಸ್ವೀಕರಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 