ಗುಬ್ಬು ನಾರುತ್ತಿರುವ ಎಪಿಎಂಸಿ ತರಕಾರಿ ಮಾರ್ಕೆಟ್: ಸ್ಥಳಾಂತರಿಸಲು ಮನವಿ
APMC vegetable market stinks: Request to relocate
ಬಳ್ಳಾರಿ 17: ನಗರದ ಎಪಿಎಂಸಿಯಲ್ಲಿರುವ ತರಕಾರಿ ಮಾರ್ಕೆಟ್ ಮಳೆ ಬಂದ ಸಮಯದಲ್ಲಿ ರಸ್ತೆಯ ತುಂಬೆಲ್ಲ ನೀರು ನಿಂತು ಅದರಲ್ಲಿ ಕೊಳೆತ ತರಕಾರಿಗಳು ಮಿಕ್ಸ್ ಆಗಿ ಗುಬ್ಬು ನಾರುತ್ತದೆ ಕಾಯಿ ಪಲ್ಯ ತಿಂದಲ್ಲಿ ಹಾಗೂ ಹಣ್ಣುಗಳು ಸೇವಿಸಿದಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವಿದೆ.
ಕಾರಣ ಈ ಮಾರುಕಟ್ಟೆಯಲ್ಲಿ ಸ್ವಚ್ಛತೆಯನ್ನಾದರೂ ಕಾಪಾಡಿ ಅಥವಾ ಇದನ್ನು ಬೇರೆ ಕಡೆಯಾದರೂ ಸ್ಥಳಾಂತರ ಮಾಡಿ ಎಂದು ಎಪಿಎಂಸಿ ವರ್ತಕರ ಸಂಘದ ಮೆಣಸಿನ ಈಶ್ವರ್ಪ ಮತ್ತು ಇತರರು ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಸಚಿವ ಶಿವನಂದ್ ಪಾಟೀಲ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ಈ ಮಾರ್ಕೆಟ್ ಹಾಗೂ ಹಣ್ಣು ಮಾರ್ಕೆಟ್ ಹೋಲ್ಸೇಲ್ ಹಾಗೂ ರಿಟಲ್ ಹಾಗೂ ದನಗಳ ಸಂತೆ ಬೇರೆ ಕಡೆ ಸ್ಥಳಾಂತರ ಮಾಡಿ ಇದರಿಂದ ರೈತರ ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದು ಮಾರಾಟ ಮಾಡಲು ತೊಂದರೆ ಆಗುತ್ತದೆ, ಕಾರಣ ದಯಮಾಡಿ ತಾವುಗಳು ಕಾಯಿ ಪಲ್ಯ ಮಾರ್ಕೆಟ್ ಹಣ್ಣು ಮಾರ್ಕೆಟ್ ದನಗಳ ಸಂತೆ ದಯಮಾಡಿ ಬೇರೆ ಕಡೆ ಅನಂತರ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಪಾಲನ್ನ, ಜೆ ಸಿ ಎಸ್ ಅರವಿಂದ, ಕಣ್ಣಿ ಶಿವಮೂರ್ತಿ, ಪ್ರಹಲ್ಲಾದ್, ಬಾಡದ ವೀರೇಶ್, ಎಚ್ ವಸಂತ್ ಕುಮಾರ್, ಎ ವಿಜಯ್ ಕುಮಾರ್, ನರಸಿಂಹಲು, ಮನೋಜ್ ಕುಮಾರ್, ವಿನೋದ್ ಕುಮಾರ್ ಸೇರಿದಂತೆ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 