ಎಪಿಎಂಸಿ ಕಾರಕೂನ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
APMC Karakoon Association elects president, vice president
ಮಹಾಲಿಂಗಪುರ 18: ಪಟ್ಟಣದ ಎಪಿಎಂಸಿ ಕಾರಕೂನ ಸಂಘಕ್ಕೆ ಬಸವರಾಜ. ಎಂ. ನುಚ್ಚಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮಲ್ಲಪ್ಪ ಟಿರಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಗಷ್ಟ 15 ರಂದು ಎಪಿಎಂಸಿ ಕಾರಕೂನ ಸಂಘದ ಕಚೇರಿಯಲ್ಲಿ ಸೇರಿದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಇದೇ ಸಮಯದಲ್ಲಿ ಆಡಳಿತ ಮಂಡಳಿಗೆ ಸುರೇಶ್ ಕರಡಿ ಕಾರ್ಯದರ್ಶಿ, ಖಜಾಂಚಿಯಾಗಿ ಮಲ್ಲಪ್ಪ ಬೀಳಗಿ ಆಯ್ಕೆಯಾದರು.
ಉಳಿದಂತೆ ರವೀಂದ್ರ ಶಿರೋಳ, ಮಂಜುನಾಥ ಯಾದವಾಡ, ಬಸವರಾಜ ಹುನಶ್ಯಾಳ, ಶಿವಾನಂದ ಕರಡಿ, ಚಂದ್ರಶೇಖರ ಮಿರ್ಜಿ, ಮುತ್ತಪ್ಪ ಮುರಗೋಡ, ಶ್ರೀಶೈಲ ಕಾಗಿ ಸದಸ್ಯರಾಗಿ ಮುಂದುವರೆದರು. ಸಲಹಾ ಸಮಿತಿಯಲ್ಲಿ ಮಲ್ಲಪ್ಪ ಕುಳಲಿ, ಪಂಡಿತಪ್ಪ ಜಮಖಂಡಿ, ವಿನಾಯಕ ಹಳ್ಳಿ, ಶಂಕರ ಬಂಡಿಗಣಿ, ಈಶ್ವರ ಕುಕ್ಕುಗೋಳ ಮತ್ತು ಪರ್ಪ ಬಂಡಿಗಣಿ ಇದ್ದಾರೆ. ಇವರೆಲ್ಲರೂ ನೂತನ ಅಧ್ಯಕ್ಷರಾದಿಯಾಗಿ ನೂತನ ಆಯ್ಕೆ ಮಂಡಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 