ಎಪಿಎಂಸಿ ಕಾರಕೂನ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
APMC Karakoon Association elects president, vice president
ಮಹಾಲಿಂಗಪುರ 18: ಪಟ್ಟಣದ ಎಪಿಎಂಸಿ ಕಾರಕೂನ ಸಂಘಕ್ಕೆ ಬಸವರಾಜ. ಎಂ. ನುಚ್ಚಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮಲ್ಲಪ್ಪ ಟಿರಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಗಷ್ಟ 15 ರಂದು ಎಪಿಎಂಸಿ ಕಾರಕೂನ ಸಂಘದ ಕಚೇರಿಯಲ್ಲಿ ಸೇರಿದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಇದೇ ಸಮಯದಲ್ಲಿ ಆಡಳಿತ ಮಂಡಳಿಗೆ ಸುರೇಶ್ ಕರಡಿ ಕಾರ್ಯದರ್ಶಿ, ಖಜಾಂಚಿಯಾಗಿ ಮಲ್ಲಪ್ಪ ಬೀಳಗಿ ಆಯ್ಕೆಯಾದರು.
ಉಳಿದಂತೆ ರವೀಂದ್ರ ಶಿರೋಳ, ಮಂಜುನಾಥ ಯಾದವಾಡ, ಬಸವರಾಜ ಹುನಶ್ಯಾಳ, ಶಿವಾನಂದ ಕರಡಿ, ಚಂದ್ರಶೇಖರ ಮಿರ್ಜಿ, ಮುತ್ತಪ್ಪ ಮುರಗೋಡ, ಶ್ರೀಶೈಲ ಕಾಗಿ ಸದಸ್ಯರಾಗಿ ಮುಂದುವರೆದರು. ಸಲಹಾ ಸಮಿತಿಯಲ್ಲಿ ಮಲ್ಲಪ್ಪ ಕುಳಲಿ, ಪಂಡಿತಪ್ಪ ಜಮಖಂಡಿ, ವಿನಾಯಕ ಹಳ್ಳಿ, ಶಂಕರ ಬಂಡಿಗಣಿ, ಈಶ್ವರ ಕುಕ್ಕುಗೋಳ ಮತ್ತು ಪರ್ಪ ಬಂಡಿಗಣಿ ಇದ್ದಾರೆ. ಇವರೆಲ್ಲರೂ ನೂತನ ಅಧ್ಯಕ್ಷರಾದಿಯಾಗಿ ನೂತನ ಆಯ್ಕೆ ಮಂಡಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 