ಹುತಾತ್ಮ ವೀರಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಬೆಳಗಾವಿ 22: ಇತ್ತೀಚೆಗೆ ಮೃತ್ಯುಂಜನಗರದ ಮಹಾಂತೇಶ ಗಾರ್ಡನ್ದಲ್ಲಿ ಬ್ರಾಹ್ಮಣ ಜನಜಾಗ್ರತಿ ಸಂಘಟನೆ, ಪರಂಪರಾ ಬ್ರಾಹ್ಮಣ ಮಹಿಳಾ ಸಂಘಟನೆಯವರು ಕಾಶ್ಮಿರದ ಪೌಲ್ವಮಾದಲ್ಲಿ ಹುತಾತ್ಮರಾದ ವೀರಯೋಧರಿಗೆ ದೀಪ ಬೆಳಗುವುದರೊಮದಿಗೆ ಶ್ರದ್ಧಾಂಜಲಿಯನ್ನರ್ಪಸಿದರು. ವಂದನಾ ಪುರಾಣಿಕ, ಪ್ರಮೋದಾ ಹಜಾರೆ, ರಾಖೇಶ ದೇಶಪಾಂಡೆ, ಅನಂತ ಚಿಂಚಣಿ, ಸಂಜಯ ಕುಲಕಣರ್ಿ, ಸುಜಿತ ಜೋಶಿ, ಪೂಣರ್ಿಮಾ ಕುಲಕಣರ್ಿ, ವಿದ್ಯಾ ದೇಶಪಾಂಡೆ, ಅನುಶ್ರೀ ರಘುವೀರ, ವಾಸುದೇವ ಜಮನಿಹಾಳ ಮುಂತಾದ ಗಣ್ಯರು ನೂರಾರು ಕಾಲೋನಿ ನಾಗರಿಕರು ಈ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ದೇಶಭಕ್ತಿ ಮೆರೆದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 