ಹುತಾತ್ಮ ವೀರಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಬೆಳಗಾವಿ 22: ಇತ್ತೀಚೆಗೆ ಮೃತ್ಯುಂಜನಗರದ ಮಹಾಂತೇಶ ಗಾರ್ಡನ್ದಲ್ಲಿ ಬ್ರಾಹ್ಮಣ ಜನಜಾಗ್ರತಿ ಸಂಘಟನೆ, ಪರಂಪರಾ ಬ್ರಾಹ್ಮಣ ಮಹಿಳಾ ಸಂಘಟನೆಯವರು ಕಾಶ್ಮಿರದ ಪೌಲ್ವಮಾದಲ್ಲಿ ಹುತಾತ್ಮರಾದ ವೀರಯೋಧರಿಗೆ ದೀಪ ಬೆಳಗುವುದರೊಮದಿಗೆ ಶ್ರದ್ಧಾಂಜಲಿಯನ್ನರ್ಪಸಿದರು. ವಂದನಾ ಪುರಾಣಿಕ, ಪ್ರಮೋದಾ ಹಜಾರೆ, ರಾಖೇಶ ದೇಶಪಾಂಡೆ, ಅನಂತ ಚಿಂಚಣಿ, ಸಂಜಯ ಕುಲಕಣರ್ಿ, ಸುಜಿತ ಜೋಶಿ, ಪೂಣರ್ಿಮಾ ಕುಲಕಣರ್ಿ, ವಿದ್ಯಾ ದೇಶಪಾಂಡೆ, ಅನುಶ್ರೀ ರಘುವೀರ, ವಾಸುದೇವ ಜಮನಿಹಾಳ ಮುಂತಾದ ಗಣ್ಯರು ನೂರಾರು ಕಾಲೋನಿ ನಾಗರಿಕರು ಈ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ದೇಶಭಕ್ತಿ ಮೆರೆದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 