ಪಾಂಡು ವಿಜಯ ನಾಟಕಕ್ಕೆ ಮುರಳಿ ಕೃಷ್ಣ ಅವರಿಂದ ಕಿರು ಕಾಣಿಕೆ
A short contribution from Murali Krishna to the play Pandu Vijaya
ಸಿರುಗುಪ್ಪ 06: ವಿಧಾನಸಭಾ ಕ್ಷೇತ್ರದ ಬೀರಹಳ್ಳಿ ಗ್ರಾಮದಲ್ಲಿ ಮಾರಿಕಾಂಬ ಮತ್ತು ಸುಂಕ್ಲಮ್ಮ ದೇವಿಯ ಕುಂಭೋತ್ಸವ ಕಾರ್ಯಕ್ರಮದಲ್ಲಿ ಬಿ.ಮುರಳಿಕೃಷ್ಣ ಭಾಗಿಯಾಗಿ ದೇವಿಯ ದರ್ಶನ ಪಡಿದರು.ತರುವಾಯ ಮಾರಿಕಾಂಬಾ ದೇವಿ ಕೃಪಾ ಪೋಷಕ ನಾಟಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪಾಂಡು ವಿಜಯ ಬಯಲಾಟದಲ್ಲಿ ಕೆಪಿಸಿಸಿ ಪ್ರದಾನ ಕಾರ್ಯಧರ್ಶಿಗಳಾದ ಬಿ.ಮುರಳಿಕೃಷ್ಣ ಅವರು ರೂ 21.000 (ಇಪ್ಪತ್ತೊಂದು ಸಾವಿರ ರೂಪಾಯಿ) ವನ್ನು ಕಿರು ಕಾಣಿಕೆಯನ್ನು ಆಪ್ತರ ಮೂಲಕ ಕಳಿಸಿ ಕೋಟಿದರು.ಈ ಸಂದರ್ಭದಲ್ಲಿ ಕಾಂಗ್ರೆಸ ಯುವ ಮುಖಂಡರಾದ ಕೆ.ಪ್ರಹ್ಲಾದ ಹಾಗೂ ಬಯಲಾಟದ ಮೆನೇಜರ್ ಹಾಗೂ ಪಂಚಾಯತಿಯ ಅಧ್ಯಕ್ಷರು,ಸದಸ್ಯರು ಹಾಗೂ ಊರಿನ ಮುಖಂಡರು,ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 