ವ್ಯಕ್ತಿಯೊರ್ವನು ಸಾರಾಯಿ ಕುಡಿದ ಹಿನ್ನಲೆ ವ್ಯಕ್ತಿಯೊರ್ವನಿಗೆ ಮೂರ್ಚರೋಗ
A person has a seizure after drinking alcohol
ಲೋಕದರ್ಶನ ವರದಿ,
ಜಮಖಂಡಿ 16 : ನಗರದ ನ್ಯೂ ಶಾಂತಿ ಬಾರ್ ಬಳಿ ವ್ಯಕ್ತಿಯೊರ್ವನು ಸಾರಾಯಿ ಕುಡಿದ ಹಿನ್ನಲೆ ಮೂರ್ಚರೋಗದಿಂದ ತಡರಾತ್ರಿಯಲ್ಲಿ ಬಾರ್ ಪಕ್ಕದಲ್ಲಿ ಬಿದ್ದು ಸಾವನ್ನಪಿದ್ದಾನೆ. ಭಜಂತ್ರಿ ಗಲಿಯ ನಿವಾಸಿಯಾದ ಸುಭಮ್ಮ ಬಾಹುಸಾಬ ವಾಗಮೊಡೆ (35) ಸರಾಯಿ ಚಟ್ಟೆಗೆ ದಾಸನಾಗಿದ್ದು. ಇಬ್ಬರು ಹೆಂಡತಿಯರು ಇದ್ದು. ಕೆಲಸಕ್ಕೆ ಹೋಗದೆ ದಿನಂಪೂರ್ತಿ ಸರಾಯಿ ಸೇವಿಸಿಕೊಂಡು ಇರುತ್ತಿದನ್ನು. ಆತ ಪ್ರತಿದಿನ ಸರಾಯಿ ಕುಡಿಯುವ ಚಟ್ಟ ಹೊಂದಿದ್ದು. ಸರಾಯಿ ನೆಸೆಯಲ್ಲಿ ಇದ್ದವನ್ನು ತಡರಾತ್ರಿಯಲ್ಲಿ ಮೂರ್ಚರೋಗ ಕಾಣಿಸಿಕೊಂಡು ಬಾರ್ ಪಕ್ಕದಲ್ಲಿ ಬಿದ್ದು ಸಾವನ್ನಪಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.ಬೆಳಗಿನ ಜಾವದಲ್ಲಿ ಸ್ಥಳಕ್ಕೆ ಶರಹ ಪೋಲಿಸ ಠಾಣೆಯ ಪಿಎಸ್ಐ ಅನೀಲ ಕುಂಬಾರ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಪೋಲಿಸ್ ಸಿಬ್ಬಂದಿಗಳಾದ ಲೋಕೇಶ ಯಳಶೆಟ್ಟಿ, ಮಲ್ಲು ಕೋಲಾರ, ಶಂಕರ ಆಸಂಗಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 