ವ್ಯಕ್ತಿಯೊರ್ವನು ಸಾರಾಯಿ ಕುಡಿದ ಹಿನ್ನಲೆ ವ್ಯಕ್ತಿಯೊರ್ವನಿಗೆ ಮೂರ್ಚರೋಗ
A person has a seizure after drinking alcohol
ಲೋಕದರ್ಶನ ವರದಿ,
ಜಮಖಂಡಿ 16 : ನಗರದ ನ್ಯೂ ಶಾಂತಿ ಬಾರ್ ಬಳಿ ವ್ಯಕ್ತಿಯೊರ್ವನು ಸಾರಾಯಿ ಕುಡಿದ ಹಿನ್ನಲೆ ಮೂರ್ಚರೋಗದಿಂದ ತಡರಾತ್ರಿಯಲ್ಲಿ ಬಾರ್ ಪಕ್ಕದಲ್ಲಿ ಬಿದ್ದು ಸಾವನ್ನಪಿದ್ದಾನೆ. ಭಜಂತ್ರಿ ಗಲಿಯ ನಿವಾಸಿಯಾದ ಸುಭಮ್ಮ ಬಾಹುಸಾಬ ವಾಗಮೊಡೆ (35) ಸರಾಯಿ ಚಟ್ಟೆಗೆ ದಾಸನಾಗಿದ್ದು. ಇಬ್ಬರು ಹೆಂಡತಿಯರು ಇದ್ದು. ಕೆಲಸಕ್ಕೆ ಹೋಗದೆ ದಿನಂಪೂರ್ತಿ ಸರಾಯಿ ಸೇವಿಸಿಕೊಂಡು ಇರುತ್ತಿದನ್ನು. ಆತ ಪ್ರತಿದಿನ ಸರಾಯಿ ಕುಡಿಯುವ ಚಟ್ಟ ಹೊಂದಿದ್ದು. ಸರಾಯಿ ನೆಸೆಯಲ್ಲಿ ಇದ್ದವನ್ನು ತಡರಾತ್ರಿಯಲ್ಲಿ ಮೂರ್ಚರೋಗ ಕಾಣಿಸಿಕೊಂಡು ಬಾರ್ ಪಕ್ಕದಲ್ಲಿ ಬಿದ್ದು ಸಾವನ್ನಪಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.ಬೆಳಗಿನ ಜಾವದಲ್ಲಿ ಸ್ಥಳಕ್ಕೆ ಶರಹ ಪೋಲಿಸ ಠಾಣೆಯ ಪಿಎಸ್ಐ ಅನೀಲ ಕುಂಬಾರ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಪೋಲಿಸ್ ಸಿಬ್ಬಂದಿಗಳಾದ ಲೋಕೇಶ ಯಳಶೆಟ್ಟಿ, ಮಲ್ಲು ಕೋಲಾರ, ಶಂಕರ ಆಸಂಗಿ ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 