ಶರಣ ಮೇದಾರ ಕೇತಯ್ಯನವರ 897 ನೇ ಜಯಂತಿ
897th birth anniversary of Sharan Medara Ketaiah
ಮಹಾಲಿಂಗಪುರ 07: ಶ್ರೇಷ್ಠ ವಚನಕಾರ ಬಿದಿರುಬುಟ್ಟಿ, ಮೊರ ಮುಂತಾದವುಗಳನ್ನು ತಯಾರಿಸಿ ಮಾರಾಟ ಮಾಡಿ ಬಂದ ಹಣದಲ್ಲಿ ನಿಸ್ವಾರ್ಥ ದಾಸೋಹ ಸೇವೆ ನಡೆಸಿ, ಪವಿತ್ರಜೀವನದ ಬಸವ ತತ್ವ ಬೋಧಿಸಿದ ಶರಣ ಮೇದಾರ ಕೇತಯ್ಯನವರ 897 ನೇ ಜನ್ಮ ಜಯಂತಿಯನ್ನು ಪಟ್ಟಣದಲ್ಲಿ ಮೇದಾರ ಸಮುದಾಯದವರು ಶೃದ್ಧೆ ಭಕ್ತಿಯಿಂದ ಆಚರಿಸಿದರು. ಸಮುದಾಯದ ಗುರುಗಳಾದ ಮೇದಾರ ಕೇತಯ್ಯನವರ ಭಾವಚಿತ್ರವನ್ನು ಪುಷ್ಪ ಹಾರಗಳಿಂದ ಅಲಂಕರಿಸಿ, ಕಾಯಿ ಕರ್ೂರ ಬೆಳಗಿ ಜಯಂತಿಯನ್ನು ಅರ್ಥಪೂರ್ಣವಾಗಿಸಿದರು.
ಈ ಸಂದರ್ಭದಲ್ಲಿ ಮೇದಾರ ಸಮಾಜದ ಹಣ್ಮಂತ ಬುರುಡ, ಬಾಗಲಕೋಟ ಜಿಲ್ಲಾ ಉಪಾಧ್ಯಕ್ಷ ಗಂಗಪ್ಪ ಮೇದಾರ, ಈರ್ಪ ಮೇದಾರ, ಶಿಕ್ಷಕ ಶಿವಾನಂದ ಬುರುಡ, ಪರಶುರಾಮ ಮೇದಾರ, ಸುನೀಲ್ ಹಿರೇರಮೇಶ್ ಬಡಿಗೇರ, ಮೋನೇಶ ಬಡಿಗೇರ, ವಿಜಯರಾಜ ಬಡಿಗೇರ, ಭೀಮಶಿ ಮೇದಾರ, ಸಾಗರ ಮೇದಾರ, ಯಮನಪ್ಪ ಕಾನಟ್ಟಿ, ದಶರಥ ಬಡಿಗೇರ, ಧರೆಪ್ಪ ಮೇದಾರ, ಮಹಾಂತೇಶ ಬುರುಡ, ಸಂಜು ಬುರುಡ, ಮಲ್ಲಪ್ಪ ಬುರುಡ, ಆನಂದ ಬುರುಡ, ಸಂಗಮೇಶ ಬುರುಡ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 