7 ಕೋಟಿ 32 ಲಕ್ಷ ರೂಗಳ ಕಾಮಗಾರಿಗೆ ಚಾಲನೆ
7 Crore 32 Lakh work started
7 ಕೋಟಿ 32 ಲಕ್ಷ ರೂಗಳ ಕಾಮಗಾರಿಗೆ ಚಾಲನೆ
ಯಮಕಮರಡಿ 21 : ಸ್ಥಳೀಯ ವಿಧಾನಸಭಾ ವ್ಯಾಪ್ತಗೆ ಬರುವ ಕಡೋಲಿ ಜಿ.ಪಂ ವ್ಯಾಪ್ತಿಯಲ್ಲಿ ಬರುವ ಕಡೋಲಿ ಗ್ರಾಮದಲ್ಲಿ 90 ಲಕ್ಷರೂಗಳ ಸಿ ಸಿ ರಸ್ತೆ ಕಾಮಗಾರಿ ಹಾಗೂ 2 ಅಂಗನವಾಡಿ ನೂತನ ಕಟ್ಟಡಗಳಿಗೆ 20 ಲಕ್ಷರೂ ಗ್ರಾಮದ ಸ್ಮಶಾನ ಅಭಿವೃದ್ದಿಗೆ 5 ಲಕ್ಷರೂಪಾಯಿ ಗ್ರಾಮದ ಕೇರೆ ನಿರ್ಮಾಣಕ್ಕೆ 50 ಲಕ್ಷರೂಪಾಯಿ ಕೇದನೂರ ಗ್ರಾಮದಲ್ಲಿ ಸಿ ಸಿ ರಸ್ತೆ ಕಾಮಗಾರಿಗೆ 35 ಲಕ್ಷರೂಪಾಯಿ ಗುಂಜನಟ್ಟಿ ಗ್ರಾಮದಿಂದ ಹಂದಿಗನೂರ ಗ್ರಾಮದವರೇಗೆ 5 ಕೋಟಿ ರೂ ವೆಚ್ಚದಲ್ಲಿ ರಸ್ತೆ ಡಾಂಬರಿಕರಣಕ್ಕೆ ಚಾಲನೆ ಹಾಗೂ ಮಣ್ಣಿಕೇರಿ ಗ್ರಾಮದಲ್ಲಿ 2 ನೂತನ ಶಾಲಾ ಕೋಠಡಿಗಳಿಗೆ 32 ಲಕ್ಷರೂಪಾಯಿ ಒಟ್ಟು 7 ಕೋಟಿ 32 ಲಕ್ಷರೂಗಳ ಕಾಮಗಾರಿಗೆ ಚಾಲನೆ ನಿಡಲಾಯಿತು. ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಅಣ್ಣಾ ಜಾರಕಿಹೋಳಿ ಅವರ ಅನುದಾನದಲ್ಲಿ ಸಚಿವರ ಸೂಚನೆಯ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮೀತಿಯ ಯುವ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಅಣ್ಣಾ ಜಾರಕಿಹೋಳಿ ರವರು ದಿ.19 ರಂದು ಕಡೋಲಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಪೂಜೆ ನೆರವೆರಿಸಿ ಚಾಲನೆ ನಿಡಿದರು. ಈ ಸಂದರ್ಬದಲ್ಲಿ ಸಚಿವರ ಆಪ್ತರಾದ ಮಲಗೌಡ ಪಾಟೀಲ ಮಾಜಿ ಜಿ ಪಂ ಉಪಾಧ್ಯಕ್ಷ ಅರುಣ ಕಟಾಂಬಳಿ ರಾಜು ಮಾಯನ್ನಾ ಗೌಡಪ್ಪಾ ಪಾಟೀಲ, ರಾಹುಲ ಜಾಧವ, ಹಾಗೂ ಗ್ರಾ.ಪಂ ಅಧ್ಯಕ್ಷರು ಉಪಾಧ್ಯಕ್ಷರು ಸರ್ವಸಧ್ಯಸರು ಗ್ರಾಮದ ಮುಖಂಡರು ಉಪಸ್ಥಿತರಿದ್ದು ಕಾಮಗಾರಿಗೆ ಚಾಲನೆ ನಿಡಿದರು.
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ 