ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟ
10 tola gold keerita for Kariammadevi
ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟ
ಧಾರವಾಡ 18: ಕುಮಾರೇಶ್ವರ ನಗರದ ಶ್ರೀ ಕರಿಯಮ್ಮದೇವಿ ದೇವಸ್ಥಾನ ನಿರ್ವಹಣಾ ಸಂಘವು ಸದಸ್ಯರ ಹಾಗೂ ಭಕ್ತಾಧಿಗಳ ಮಹಾದಾಸೆಯಂತೆ ಶ್ರೀ ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟವನ್ನು ಧಾರಣೆ ಮಾಡಿ, ಮಹಾಮಂಗಲಾರತಿಯೊಂದಿಗೆ ಪೂಜೆಯನ್ನು ದಿನಾಂಕ: 18.02.2025ರಂದು ನೆರವೇರಿಸಿದರು.
ಸಂಘದ ಅಧ್ಯಕ್ಷರಾದ ಪ್ರೊ.ಜಿ.ಎನ್.ವಿ. ಪಾಟೀಲ, ಕಾರ್ಯದರ್ಶಿ ಜಿ.ಎಮ್.ಹುಲ್ಲೂರ, ಸದಸ್ಯರಾದ ಬಸವರಾಜ ಕೊಂಗವಾಡ, ಬಸವರಾಜ ನಿಗದಿ, ನಂದಾ ಗುಳೇದಗುಡ್ಡ, ಉದಯ ನಾಯಕ, ಎಸ್.ಆರ್.ಗಸ್ತಿ, ಸಚಿನ ಉಂಡಾಳೆ, ಸಿದ್ದು ಹೊಳೆಯಣ್ಣವರ, ಬಿ.ಎ.ಹಿರೇಮಠ, ಪ್ರಕಾಶ ಬಾಳಿಕಾಯಿ, ರಾಜೇಶ್ವರಿ ಕಬ್ಬೂರ, ಭಾರ್ಗವಿ ಕುಲಕರ್ಣಿ, ಎನ್.ಜಿ.ವಾರಿ, ಲೇಸಯ್ಯನಮಠ, ನೀತೀನ ಗಾಸ್ತೆ, ಎಮ್.ಎ.ಹಿರೇಮಠ, ಎಸ್.ವಿ.ಹೊಸಮನಿ, ಬಿ.ಎನ್.ಪಾಟೀಲ, ಗುರು ಅಕ್ಕಿ ಮುಂತಾವದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 