ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟ
10 tola gold keerita for Kariammadevi
ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟ
ಧಾರವಾಡ 18: ಕುಮಾರೇಶ್ವರ ನಗರದ ಶ್ರೀ ಕರಿಯಮ್ಮದೇವಿ ದೇವಸ್ಥಾನ ನಿರ್ವಹಣಾ ಸಂಘವು ಸದಸ್ಯರ ಹಾಗೂ ಭಕ್ತಾಧಿಗಳ ಮಹಾದಾಸೆಯಂತೆ ಶ್ರೀ ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟವನ್ನು ಧಾರಣೆ ಮಾಡಿ, ಮಹಾಮಂಗಲಾರತಿಯೊಂದಿಗೆ ಪೂಜೆಯನ್ನು ದಿನಾಂಕ: 18.02.2025ರಂದು ನೆರವೇರಿಸಿದರು.
ಸಂಘದ ಅಧ್ಯಕ್ಷರಾದ ಪ್ರೊ.ಜಿ.ಎನ್.ವಿ. ಪಾಟೀಲ, ಕಾರ್ಯದರ್ಶಿ ಜಿ.ಎಮ್.ಹುಲ್ಲೂರ, ಸದಸ್ಯರಾದ ಬಸವರಾಜ ಕೊಂಗವಾಡ, ಬಸವರಾಜ ನಿಗದಿ, ನಂದಾ ಗುಳೇದಗುಡ್ಡ, ಉದಯ ನಾಯಕ, ಎಸ್.ಆರ್.ಗಸ್ತಿ, ಸಚಿನ ಉಂಡಾಳೆ, ಸಿದ್ದು ಹೊಳೆಯಣ್ಣವರ, ಬಿ.ಎ.ಹಿರೇಮಠ, ಪ್ರಕಾಶ ಬಾಳಿಕಾಯಿ, ರಾಜೇಶ್ವರಿ ಕಬ್ಬೂರ, ಭಾರ್ಗವಿ ಕುಲಕರ್ಣಿ, ಎನ್.ಜಿ.ವಾರಿ, ಲೇಸಯ್ಯನಮಠ, ನೀತೀನ ಗಾಸ್ತೆ, ಎಮ್.ಎ.ಹಿರೇಮಠ, ಎಸ್.ವಿ.ಹೊಸಮನಿ, ಬಿ.ಎನ್.ಪಾಟೀಲ, ಗುರು ಅಕ್ಕಿ ಮುಂತಾವದವರು ಇದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 