ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟ
10 tola gold keerita for Kariammadevi
ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟ
ಧಾರವಾಡ 18: ಕುಮಾರೇಶ್ವರ ನಗರದ ಶ್ರೀ ಕರಿಯಮ್ಮದೇವಿ ದೇವಸ್ಥಾನ ನಿರ್ವಹಣಾ ಸಂಘವು ಸದಸ್ಯರ ಹಾಗೂ ಭಕ್ತಾಧಿಗಳ ಮಹಾದಾಸೆಯಂತೆ ಶ್ರೀ ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟವನ್ನು ಧಾರಣೆ ಮಾಡಿ, ಮಹಾಮಂಗಲಾರತಿಯೊಂದಿಗೆ ಪೂಜೆಯನ್ನು ದಿನಾಂಕ: 18.02.2025ರಂದು ನೆರವೇರಿಸಿದರು.
ಸಂಘದ ಅಧ್ಯಕ್ಷರಾದ ಪ್ರೊ.ಜಿ.ಎನ್.ವಿ. ಪಾಟೀಲ, ಕಾರ್ಯದರ್ಶಿ ಜಿ.ಎಮ್.ಹುಲ್ಲೂರ, ಸದಸ್ಯರಾದ ಬಸವರಾಜ ಕೊಂಗವಾಡ, ಬಸವರಾಜ ನಿಗದಿ, ನಂದಾ ಗುಳೇದಗುಡ್ಡ, ಉದಯ ನಾಯಕ, ಎಸ್.ಆರ್.ಗಸ್ತಿ, ಸಚಿನ ಉಂಡಾಳೆ, ಸಿದ್ದು ಹೊಳೆಯಣ್ಣವರ, ಬಿ.ಎ.ಹಿರೇಮಠ, ಪ್ರಕಾಶ ಬಾಳಿಕಾಯಿ, ರಾಜೇಶ್ವರಿ ಕಬ್ಬೂರ, ಭಾರ್ಗವಿ ಕುಲಕರ್ಣಿ, ಎನ್.ಜಿ.ವಾರಿ, ಲೇಸಯ್ಯನಮಠ, ನೀತೀನ ಗಾಸ್ತೆ, ಎಮ್.ಎ.ಹಿರೇಮಠ, ಎಸ್.ವಿ.ಹೊಸಮನಿ, ಬಿ.ಎನ್.ಪಾಟೀಲ, ಗುರು ಅಕ್ಕಿ ಮುಂತಾವದವರು ಇದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 