ಜನರ ಆರೋಗ್ಯ ಕಾಪಾಡಲು ಅ.21 ರಂದು 10ಕಿ.ಮೀ ಮ್ಯಾರಾಥಾನ ಓಟ
ಲೋಕದರ್ಶನ
ವರದಿ
ಬೆಳಗಾವಿ 13 : ನಗರದ ಜನತೆಗೆ
ಆರೋಗ್ಯ ಮತ್ತು ದೇಹ ದಾಡ್ಯತೆಯ ಬಗ್ಗೆ
ಜಾಗೃತಿ ಮೂಡಿಸಲು ಅ.21ರಂದು 10ಕಿ.ಮೀ ಮತ್ತು 21ಕಿ.ಮೀ ಮ್ಯಾರಾಥಾನ ನಡೆಸಲಾಗುತ್ತದೆ
ಎಂದು ಡಾ.ಅನೀಲ ಪಾಟೀಲ
ಹೇಳಿದರು
ಶನಿವಾರ
ನಗರದ ಕಾಸಗಿ ಹೋಟೆಲ್ ಒಂದರಲ್ಲಿ ಹಮ್ಮಿಕೊಂಡ
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯಲಕ್ಷ್ಮೀ ಚಿಲ್ಡ್ರನ್
ಪೌಂಡೇಷನ್ ಮತ್ತು ಲೇಕವಿವ್ ಆಸ್ಪತ್ರೆಯ ಸಂಯೋಗದೊಂದಿಗೆ ಆರೋಗ್ಯ ಮತ್ತು ದೇಹದಾಡ್ಯತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸ್ವಚ್ಚ ಬೆಳಗಾವಿಯ ಬಗ್ಗೆ ಅರಿವು ಮೂಡಿಸಲು ನಗರದ ಸಿಪಿಎಡ್ ಮೈಧಾನದಿಂದ
ಗಾಂಧಿ ನಗರ, ಸಾಮಗಾಂವಗಲ್ಲಿ ಮಾರ್ಗವಾಗಿ
ಹಣುಮಾನ ನಗರದವರೆಗೆ ಮ್ಯಾರಥಾನ ನಡೆಸಲಾಗುತ್ತದೆ. ಮ್ಯಾರಥಾನಗೆ ಈಗಿಗಲೇ ಬೆಳಗಾವಿ , ಗೋವಾ ಸೇರಿದಂತೆ ಇತರ
ರಾಜ್ಯಗಳಿಂದ 1000ಕ್ಕಿಂತ ಹೆಚ್ಚು ಜನರು ಹೆಸರು ನೊಂದಾಯಿಸಿದ್ದಾರೆ
ಎಂದರು.
ಈ ಸಂದರ್ಭದಲ್ಲಿ ಡಾ.ಶಶಿಕಾಂತ
ಕುಲಗೋಡ, ಡಾ. ಕೀತರ್ಿ ಮಾನಿ
ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 