ಯುವಜನೋತ್ಸವ: ಹುಬ್ಬಳ್ಳಿ ಎಸ್ಜಿಎಂವಿ ಮಹಿಳಾ ಪದವಿ ಕಾಲೇಜ ವಿನ್ನರ್
ಬೈಲಹೊಂಗಲ 26: ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳಕಾಲ ನಡೆದ ಅಂತರ ವಲಯಗಳ 15ನೇ ಶಕ್ತಿ ಸಂಭ್ರಮದ ರಾಜ್ಯ ಮಟ್ಟದ ಮಹಿಳಾ ಯುವಜನೋತ್ಸವದಲ್ಲಿ ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ತೋರಿದ ಹುಬ್ಬಳ್ಳಿ ಎಸ್ಜಿಎಂವಿ ಮಹಿಳಾ ಪದವಿ ಕಾಲೇಜು ವಿದ್ಯಾಥರ್ಿನಿಯರು ವಿನ್ನರ್ ಆಗಿ ಹೊರಹೊಮ್ಮಿದರು. ಈ ವಿದ್ಯಾಥರ್ಿನಿಯರ ತಂಡಕ್ಕೆ ಗೋಲ್ಡ್ ಮೆಡಲ್, ಟ್ರೋಫಿ, ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು.
ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿದ್ಯಾಥರ್ಿನಿಯರು, ಕಲಬುಗರ್ಿ ಈರಮ್ಮಾ ಗಂಗಸಿರಿ ಮಹಿಳಾ ಪದವಿ ಕಾಲೇಜು ವಿದ್ಯಾಥರ್ಿನಿಯರು ರನ್ನರ ಆಫ್ ಆಗಿ ಹೊರ ಹೊಮ್ಮಿದರು. ಅವರಿಗೆ ಗೋಲ್ಡ್ ಮೆಡಲ್, ಟ್ರೋಫಿ, ಪ್ರಶಸ್ತಿ ಪ್ರಮಾಣ ವಿತರಿಸಲಾಯಿತು.
ವಿದ್ಯಾಥರ್ಿ ಕ್ಷೇಮಪಾಲನ ನಿದರ್ೇಶನಾಲಯದ ನಿದರ್ೇಶಕ ಡಾ.ಯು.ಕೆ.ಕುಲಕಣರ್ಿ, ತಾಂತ್ರಿಕ ಸಲಹಾ ಸಮಿತಿ ಚೇರಮನ್ ಓಂಕಾರ ಕಾಕಡೆ, ಆರ್.ವಿ.ಗಂಗಶೆಟ್ಟಿ, ವಿಷ್ಣು ಶಿಂಧೆ, ಶಾಂತಾದೇವಿ ಟಿ., ಆಶ್ವಿನಿ ಕೆ.ಎಂ., ಸಂಜೀವಕುಮಾರ ಗಿರಿ, ಡಾ.ವಿಕ್ರಮ ಹಿರೇಮಠ, ಪ್ರಕಾಶ ಬಡಿಗೇರ, ಎಸ್.ಆರ್.ಕಲಹಾಳ, ವಿಣಾ ಭಟ್ಟ ಸೇರಿದಂತೆ ಅನೇಕರು ಒಟ್ಟು 26 ಸ್ಪಧರ್ೆಗಳ ನಿಣರ್ಾಯಕರಾಗಿ ಕಾರ್ಯನಿರ್ವಹಿಸಿದರು. ಪ್ರೊ.ಡಾ.ಸಿ.ಬಿ.ಗಣಾಚಾರಿ, ಉಪನ್ಯಾಸಕ ಎಂ.ಎಚ್.ಪೆಂಠೇದ, ವಿದ್ಯಾಥರ್ಿನಿಯರು ಉತ್ಸವ ಯಶಸ್ವಿಗೆ ಶ್ರಮಿಸಿದರು.
ಪೊಟೊ ಕ್ಯಾಪ್ಸನ:ಎಚ್25-ಬಿಎಲ್ಎಚ್5
ಬೈಲಹೊಂಗಲ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಮಟ್ಟದ ಮಹಿಳಾ ಯುವಜನೋತ್ಸವ ಸಮಾರಂಭದಲ್ಲಿ ವಿವಿಧ ಸ್ಪಧರ್ೆಗಳಲ್ಲಿ ಸ್ಪಧರ್ಿಸಿ ಹುಬ್ಬಳ್ಳಿ ಎಸ್ಜಿಎಂವಿ ಮಹಿಳಾ ಪದವಿ ಕಾಲೇಜು ವಿದ್ಯಾಥರ್ಿನಿಯರು ವಿನ್ನರಾಗಿ ಹೊರಹೊಮ್ಮಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 