ವೇಗ ನಿಯಂತ್ರನವಿಲ್ಲದೆ ಚಾಲಕನ ನಿರ್ಲಕ್ಷದಿಂದ ವಾಹನ ಅಪಘಾತ
ಲೋಕದರ್ಶನ ವರದಿ
ಬೆಳಗಾವಿ 23: ದಿ. 22. ರಂದು ಬೆಂಗಳೂರಿನಿಂದ ಜ್ಯೋಧಪೂರಕೆ ತೆರಳುತ್ತಿರುವ 35-40 ಪ್ರಯಾನಿಕರಿರುವಎಮ್.ಆರ್.ಟ್ರ್ಯಾವೆಲ ಬಸ್ಸು ಚಾಲಕನ ನಿರ್ಲಕ್ಷದಿಂದ ನಿಯಂತ್ರನತಪ್ಪಿಎಮ್.ಕೆ. ಹುಬ್ಬಳ್ಳಿಯ ದಾಸ್ತಿಕೋಪ್ಪ ಹತ್ತಿರ ಮುಂಜಾನೆ 9.30 ಕ್ಕೆ ಅಪಘಾತಕ್ಕಿಡಾಗಿ 28 ಜನ ಪ್ರಯಾನಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸದರಿ ಗಾಯಾಳುಗಳನ್ನು ಬೆಳಗಾವಿಯ ಜಿಲ್ಲಾಆಸ್ಪತ್ರೆಯಲ್ಲಿ ದಾಖಲಿಸಲಾಯಿತು.
ಈ ಸಂದರ್ಭದಲ್ಲಿ ವಿಷಯ ತಿಳಿದು ಬೆಳಗಾವಿ ಉತ್ತರ ಶಾಸಕರಾದ ಅನಿಲ ಬೆನಕೆರವರು ಆಸ್ಪತ್ರೆಗೆ ಭೆಟಿ ನೀಡಿಗಾಯಾಳುಗಳನ್ನು ವಿಚಾರಿಸಿ ಗಾಯಾಳುಗಳಿಗೆ ನೀರು ಹಾಗೂ ಹಣ್ಣು ಹಂಪಲವನ್ನು ವಿತರಿಸಿ ಜಿಲ್ಲಾಆಸ್ಪತ್ರೆಯ ವೈದ್ಯರಿಗೆ ವಿಶೇಷ ಕಾಳಜಿಯನ್ನು ವಹಿಸಿ ಚಿಕಿತ್ಸೆಯನ್ನು ನೀಡಬೇಕೆಂದು ಆದೇಶಿಸಿದರು ಹಾಗೂ ಹಲವು ಗಾಯಾಳುಗಳು ಬೇರೆರಾಜ್ಯದವರುಇದ್ದುಅವರ ಪಾಲಕರು ಬರುವವರೆಗೆಅವರಜವಾಬ್ದಾರಿಯನ್ನು ನಾವು ಹಾಗೂ ಜಿಲ್ಲಾಆಸ್ಪತ್ರೆಯವರು ವಹಿಸಿಕೊಳ್ಳುವುದಾಗಿ ಹೇಳಿದರು.ಸದರಿ ಗಾಯಾಳುಗಳ ಸಾಮಾನುಗಳನ್ನು ಕಿತ್ತೂರುಪೋಲಿಸ ಠಾಣೆಯ ಸುಪದರ್ಿಗೆತಲುಪಿಸಲು ಸೂಚಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 