ವೇಗ ನಿಯಂತ್ರನವಿಲ್ಲದೆ ಚಾಲಕನ ನಿರ್ಲಕ್ಷದಿಂದ ವಾಹನ ಅಪಘಾತ
ಲೋಕದರ್ಶನ ವರದಿ
ಬೆಳಗಾವಿ 23: ದಿ. 22. ರಂದು ಬೆಂಗಳೂರಿನಿಂದ ಜ್ಯೋಧಪೂರಕೆ ತೆರಳುತ್ತಿರುವ 35-40 ಪ್ರಯಾನಿಕರಿರುವಎಮ್.ಆರ್.ಟ್ರ್ಯಾವೆಲ ಬಸ್ಸು ಚಾಲಕನ ನಿರ್ಲಕ್ಷದಿಂದ ನಿಯಂತ್ರನತಪ್ಪಿಎಮ್.ಕೆ. ಹುಬ್ಬಳ್ಳಿಯ ದಾಸ್ತಿಕೋಪ್ಪ ಹತ್ತಿರ ಮುಂಜಾನೆ 9.30 ಕ್ಕೆ ಅಪಘಾತಕ್ಕಿಡಾಗಿ 28 ಜನ ಪ್ರಯಾನಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸದರಿ ಗಾಯಾಳುಗಳನ್ನು ಬೆಳಗಾವಿಯ ಜಿಲ್ಲಾಆಸ್ಪತ್ರೆಯಲ್ಲಿ ದಾಖಲಿಸಲಾಯಿತು.
ಈ ಸಂದರ್ಭದಲ್ಲಿ ವಿಷಯ ತಿಳಿದು ಬೆಳಗಾವಿ ಉತ್ತರ ಶಾಸಕರಾದ ಅನಿಲ ಬೆನಕೆರವರು ಆಸ್ಪತ್ರೆಗೆ ಭೆಟಿ ನೀಡಿಗಾಯಾಳುಗಳನ್ನು ವಿಚಾರಿಸಿ ಗಾಯಾಳುಗಳಿಗೆ ನೀರು ಹಾಗೂ ಹಣ್ಣು ಹಂಪಲವನ್ನು ವಿತರಿಸಿ ಜಿಲ್ಲಾಆಸ್ಪತ್ರೆಯ ವೈದ್ಯರಿಗೆ ವಿಶೇಷ ಕಾಳಜಿಯನ್ನು ವಹಿಸಿ ಚಿಕಿತ್ಸೆಯನ್ನು ನೀಡಬೇಕೆಂದು ಆದೇಶಿಸಿದರು ಹಾಗೂ ಹಲವು ಗಾಯಾಳುಗಳು ಬೇರೆರಾಜ್ಯದವರುಇದ್ದುಅವರ ಪಾಲಕರು ಬರುವವರೆಗೆಅವರಜವಾಬ್ದಾರಿಯನ್ನು ನಾವು ಹಾಗೂ ಜಿಲ್ಲಾಆಸ್ಪತ್ರೆಯವರು ವಹಿಸಿಕೊಳ್ಳುವುದಾಗಿ ಹೇಳಿದರು.ಸದರಿ ಗಾಯಾಳುಗಳ ಸಾಮಾನುಗಳನ್ನು ಕಿತ್ತೂರುಪೋಲಿಸ ಠಾಣೆಯ ಸುಪದರ್ಿಗೆತಲುಪಿಸಲು ಸೂಚಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 