ನಾಮ ನಿರ್ದೇಶಿತ ಸದಸ್ಯರಿಂದ ಪಠಾಣಗೆ ಗೌರವ ಸನ್ಮಾನ
Tribute to Pathan by nominated members
ನಾಮ ನಿರ್ದೇಶಿತ ಸದಸ್ಯರಿಂದ ಪಠಾಣಗೆ ಗೌರವ ಸನ್ಮಾನ
ಶಿಗ್ಗಾವಿ 5 : ಪುರಸಭೆಗೆ ಪ್ರಥಮಬಾರಿ ಆಕಸ್ಮಿಕ ಭೇಟಿ ನೀಡಿದ ಶಾಸಕ ಯಾಶೀರಖಾನ್ ಪಠಾಣ ಅವರಿಗೆ ತ್ರಿವರ್ಣ ಪೇಟ ಹಾಕಿ ಅಶೋಕ ಸ್ತಂಭ ನೀಡಿ ವಿಶಿಷ್ಟ ರೀತಿಯಲ್ಲಿ ನಾಮ ನಿರ್ದೇಶಿತ ಸದಸ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಮಣ್ಣಣ್ಣವರ, ಪರವೀಜ ಮುಲ್ಲಾ,ಮಾರುದ್ರ್ಪ ಕೊಡ್ಲಿವಾಡ, ಸಾಧಿಕ್ ಮೊಘಲಲ್ಲಿ, ಮುನ್ನ ಮಾಲ್ದಾರ ಜೊತೆಗೆ ಪುರಸಭೆಯ ಅಧ್ಯಕ್ಷ ಸಿದ್ದಾರ್ಥ್ ಪಾಟೀಲ, ಉಪಾಧ್ಯಕ್ಷ ಶಾಂತವ್ವ ಸುಭೇದಾರ, ಸ್ಥಾಯಿ ಸಮಿತಿ ಅದ್ಯಕ್ಷೆ ಅನುರಾಧ ಮಾಳವಾದೆ, ಸದಸ್ಯರುಗಳಾದ ಗೌಸಖಾನ ಮುನಸಿ, ವಸಂತ ಬಾಗೂರ, ಮುಸ್ತಾಕಮ್ಮದ ತಹಶೀಲ್ದಾರ, ಸುಲೇಮಾನ್ ತರಲಘಟ್ಟ ಜಾಫರಖಾನ ಪಠಾಣ, ಶ್ರೀಕಾಂತ ಬುಳ್ಳಕನವರ, ಸುಭಾಷ ಚೌಹಾಣ, ಮಂಜುನಾಥ ಬ್ಯಾಹಟ್ಟಿ, ಮುಖ್ಯಾಧಿಕಾರಿ ಮಲ್ಲೇಶಪ್ಪ, ಇಂಜಿನಿಯರ ರಾಜಣ್ಣ ಮಿರ್ಜಿ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 