ನಾಮ ನಿರ್ದೇಶಿತ ಸದಸ್ಯರಿಂದ ಪಠಾಣಗೆ ಗೌರವ ಸನ್ಮಾನ
Tribute to Pathan by nominated members
ನಾಮ ನಿರ್ದೇಶಿತ ಸದಸ್ಯರಿಂದ ಪಠಾಣಗೆ ಗೌರವ ಸನ್ಮಾನ
ಶಿಗ್ಗಾವಿ 5 : ಪುರಸಭೆಗೆ ಪ್ರಥಮಬಾರಿ ಆಕಸ್ಮಿಕ ಭೇಟಿ ನೀಡಿದ ಶಾಸಕ ಯಾಶೀರಖಾನ್ ಪಠಾಣ ಅವರಿಗೆ ತ್ರಿವರ್ಣ ಪೇಟ ಹಾಕಿ ಅಶೋಕ ಸ್ತಂಭ ನೀಡಿ ವಿಶಿಷ್ಟ ರೀತಿಯಲ್ಲಿ ನಾಮ ನಿರ್ದೇಶಿತ ಸದಸ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಮಣ್ಣಣ್ಣವರ, ಪರವೀಜ ಮುಲ್ಲಾ,ಮಾರುದ್ರ್ಪ ಕೊಡ್ಲಿವಾಡ, ಸಾಧಿಕ್ ಮೊಘಲಲ್ಲಿ, ಮುನ್ನ ಮಾಲ್ದಾರ ಜೊತೆಗೆ ಪುರಸಭೆಯ ಅಧ್ಯಕ್ಷ ಸಿದ್ದಾರ್ಥ್ ಪಾಟೀಲ, ಉಪಾಧ್ಯಕ್ಷ ಶಾಂತವ್ವ ಸುಭೇದಾರ, ಸ್ಥಾಯಿ ಸಮಿತಿ ಅದ್ಯಕ್ಷೆ ಅನುರಾಧ ಮಾಳವಾದೆ, ಸದಸ್ಯರುಗಳಾದ ಗೌಸಖಾನ ಮುನಸಿ, ವಸಂತ ಬಾಗೂರ, ಮುಸ್ತಾಕಮ್ಮದ ತಹಶೀಲ್ದಾರ, ಸುಲೇಮಾನ್ ತರಲಘಟ್ಟ ಜಾಫರಖಾನ ಪಠಾಣ, ಶ್ರೀಕಾಂತ ಬುಳ್ಳಕನವರ, ಸುಭಾಷ ಚೌಹಾಣ, ಮಂಜುನಾಥ ಬ್ಯಾಹಟ್ಟಿ, ಮುಖ್ಯಾಧಿಕಾರಿ ಮಲ್ಲೇಶಪ್ಪ, ಇಂಜಿನಿಯರ ರಾಜಣ್ಣ ಮಿರ್ಜಿ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 