ನಾಮ ನಿರ್ದೇಶಿತ ಸದಸ್ಯರಿಂದ ಪಠಾಣಗೆ ಗೌರವ ಸನ್ಮಾನ
Tribute to Pathan by nominated members
ನಾಮ ನಿರ್ದೇಶಿತ ಸದಸ್ಯರಿಂದ ಪಠಾಣಗೆ ಗೌರವ ಸನ್ಮಾನ
ಶಿಗ್ಗಾವಿ 5 : ಪುರಸಭೆಗೆ ಪ್ರಥಮಬಾರಿ ಆಕಸ್ಮಿಕ ಭೇಟಿ ನೀಡಿದ ಶಾಸಕ ಯಾಶೀರಖಾನ್ ಪಠಾಣ ಅವರಿಗೆ ತ್ರಿವರ್ಣ ಪೇಟ ಹಾಕಿ ಅಶೋಕ ಸ್ತಂಭ ನೀಡಿ ವಿಶಿಷ್ಟ ರೀತಿಯಲ್ಲಿ ನಾಮ ನಿರ್ದೇಶಿತ ಸದಸ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಮಣ್ಣಣ್ಣವರ, ಪರವೀಜ ಮುಲ್ಲಾ,ಮಾರುದ್ರ್ಪ ಕೊಡ್ಲಿವಾಡ, ಸಾಧಿಕ್ ಮೊಘಲಲ್ಲಿ, ಮುನ್ನ ಮಾಲ್ದಾರ ಜೊತೆಗೆ ಪುರಸಭೆಯ ಅಧ್ಯಕ್ಷ ಸಿದ್ದಾರ್ಥ್ ಪಾಟೀಲ, ಉಪಾಧ್ಯಕ್ಷ ಶಾಂತವ್ವ ಸುಭೇದಾರ, ಸ್ಥಾಯಿ ಸಮಿತಿ ಅದ್ಯಕ್ಷೆ ಅನುರಾಧ ಮಾಳವಾದೆ, ಸದಸ್ಯರುಗಳಾದ ಗೌಸಖಾನ ಮುನಸಿ, ವಸಂತ ಬಾಗೂರ, ಮುಸ್ತಾಕಮ್ಮದ ತಹಶೀಲ್ದಾರ, ಸುಲೇಮಾನ್ ತರಲಘಟ್ಟ ಜಾಫರಖಾನ ಪಠಾಣ, ಶ್ರೀಕಾಂತ ಬುಳ್ಳಕನವರ, ಸುಭಾಷ ಚೌಹಾಣ, ಮಂಜುನಾಥ ಬ್ಯಾಹಟ್ಟಿ, ಮುಖ್ಯಾಧಿಕಾರಿ ಮಲ್ಲೇಶಪ್ಪ, ಇಂಜಿನಿಯರ ರಾಜಣ್ಣ ಮಿರ್ಜಿ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 