ನಾಳೆ ಟಗರಿನ ಕಾಳಗ ಸ್ಪರ್ಧೆ
Tomorrow is a ram fighting competition
ನಾಳೆ ಟಗರಿನ ಕಾಳಗ ಸ್ಪರ್ಧೆ
ಮಹಾಲಿಂಗಪುರ 24 : ಸ್ಥಳೀಯಬುದ್ನಿಪಿ.ಡಿಯಲ್ಲಿಶ್ರೀರೂಗಿಸಿದ್ದೇಶ್ವರಹಾಗೂ ಹುಚ್ಚೇಶ್ವರ ಜಾತ್ರಾ ಮಹೋತ್ಸವ ನಿಮಿತ್ತಫೆ.26ರಂದು ಟಗರಿನ ಕಾಳಗ ಸ್ಪರ್ಧೆ ಏರಿ್ಡಸಲಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿರು ವಟಗರಿನ ಕಾಳಗಸ್ಪರ್ಧೆಗಳು ನೋಡುಗರಿಗೆ ಮುದನೀಡುತ್ತವೆ. ಟಗರು ಪ್ರೇಮಿಗಳು ಕೂಡ ಇದರಿಂದಹಣ, ಹೆಸರು ಮಾಡಿಕೊಳ್ಳುತ್ತಿದ್ದಾರೆ. ಜನರಿಗೆ ನೋಡಲು ರೋಮಾಂಚನ ದಾಟಇದಾಗಿದೆ. ಫೆ.26ರಿಂದಮಾರ್ಚ್1ವರೆಗೆ ಟಗರಿನ ಕಾಳಗ ಕಬಡ್ಡಿ ಪಲ್ಲಕ್ಕಿ ಉತ್ಸವ ರಸಮಂಜರಿ ಜೊತೆ ಗೆಡಿಜೆ ಕಾರ್ಯಕ್ರಮಕೂಡ ಇವೆ ಎಂದು ಕ್ರಾಂತೀವೀರ ಸಂಗೊಳ್ಳಿರಾಯಣ್ಣನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ. ಆಯೋಜಕರು ಕಾರ್ಯಕ್ರಮದ ಪ್ರಚಾರಕರ ಪತ್ರ್ರದರ್ಶಿಸಿ ವಿಷಯ ತಿಳಿಸಿದರು. ಹಿರಿಯರಾದ ರಾಮಪ್ಪ ಹುಣಸಿಕಟ್ಟಿ ಬಸಪ್ಪಗಜಾಗೊಳ ಮಹಾಲಿಂಗ ಬಾಡಗಿ ಹನುಮಂತಕರಿಗಾರ ಪರ ಸಪ್ಪಕೊನ್ನೂರಗೂಳಪ್ಪ ಪೂಜೇರಿ ಮಲ್ಲಪ್ಪ ಪೂಜೇರಿ ಕಾಂತಮೇಟಿ. ಕಾರ್ಯಕರ್ತರಾದ ರಾಘವೇಂದ್ರ ಚಿಂಚಲಿ ಮಹಾಲಿಂಗಗಜಗೋಳ ಮಹಾಲಿಂಗ ಡಂಬಳ ರಾಘವೇಂದ್ರಕಪರಟ್ಟಿ ಸದಾಶಿವಅಳ್ಳಿಮಟ್ಟಿ ವಿಠ್ಠಲಗಜಾಗೊಳ,ಪ್ರಕಾಶಅವಟಗಿಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 