ಹಿರೇಮಣ್ಣೂರಿನಲ್ಲಿ ಇಂದು ನಾಳೆ ಚನ್ನಕೇಶವ ಜಯಂತಿ
Today tomorrow is Channakesava Jayanti in Hiremannur
ಹಿರೇಮಣ್ಣೂರಿನಲ್ಲಿ ಇಂದು ನಾಳೆ ಚನ್ನಕೇಶವ ಜಯಂತಿ
ಮಣ್ಣೂರ 14: ಶ್ರೀಕ್ಷೇತ್ರ ಮಣ್ಣೂರಿನಲ್ಲಿ ಇದೇ 15 ಮತ್ತು 16ರಂದು ಚನ್ನಕೇಶವ ಜಯಂತಿ ಜರುಗಲಿದೆ
15ರಂದು ಮಾರ್ಗಶೀರ್ಷ ಪೌರ್ಣಮಿ ಬೆಳಗ್ಗೆ ಸುಪ್ರಭಾತ ಚನ್ನಕೇಶವ ದೇವರ ಸಹಸ್ರ ಶಂಖಾ ಭಿಷೇಕ, ಪಂಚಾಮೃತ ಅಭಿಷೇಕ, ರಂಗಪೂಜೆ, ರಥೋತ್ಸವ, ಲಕ್ಷ ಪುಷ್ಪಾರ್ಚನೆ, ಮಹಾ ನೈವೇದ್ಯ, ತೀರ್ಥ ಪ್ರಸಾದ ಸಂಜೆ 7 ಗಂಟೆಗೆ ದಾಸವಾಣಿ ಕಾರ್ಯಕ್ರಮ ಜರುಗುವುದು.
ಡಿ.16ರಂದು ಬೆಳಗ್ಗೆ ಸುಪ್ರಭಾತ ಚನ್ನಕೇಶವ ದೇವರಿಗೆ ಪಂಚಾಮೃತ ಅಭಿಷೇಕ, ರಘುನಾಥತೀರ್ಥ ಆದ್ಯ ವರದರಾಜಾಚಾ ರ್ಯರ ಕೃಷ್ಣ ದೈಪಾಯನಾಚಾರ್ಯ ಹಾಗೂ ರಾಮಕೇಶವಾ ಚಾರ್ಯರ ಪಾದುಕೆಗಳ ಶೋಭಾಯಾತ್ರೆ ಭೀಮಾನದಿಯಿಂದ ಚನ್ನಕೇಶವ ದೇವಸ್ಥಾನದವರೆಗೆ ಜರುಗುವುದು. ನಂತರ ರಥೋತ್ಸವ, ಮಹಾ ನೈವೇದ್ಯ, ಅಲಂಕಾರ, ತೀರ್ಥ ಪ್ರಸಾದ ಸಂಜೆ ಮಹಾಮಂಗಳಾರತಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಶ್ರೀ ಚನ್ನಕೇಶವ ಟ್ರಸ್ಟ್ ಕಮಿಟಿಯವರು ತಿಳಿಸಿದ್ದಾರೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 