ಈರುಳ್ಳಿ ಬೆಳೆಯಲ್ಲಿ ಮಳೆಯಿಂದ ಹೆಚ್ಚಾದ ಕೀಟ ಮತ್ತು ರೋಗದ ಹಾವಳಿ ನಿರ್ವಹಣೆಗೆ ಸಲಹೆಗಳು,
ಧಾರವಾಡ .21: ಧಾರವಾಡ ಜಿಲ್ಲೆಯ ಅಮ್ಮಿನಬಾವಿ, ಹೆಬ್ಬಳ್ಳಿ, ನವಲಗುಂದ ವಿವಿಧ ಭಾಗಗಳಲ್ಲಿ ಈರುಳ್ಳಿ ಬೆಳೆಗೆ ಥ್ರೀಪ್ಸ್ ಮತ್ತು ತಿರುಪು ರೋಗದ (ಐಜಚಿಜಿ ಣತಿಣಟಿರ) ಹಾವಳಿ ಹೆಚ್ಚಾಗಿ ಕಂಡುಬಂದಿದ್ದು, ತೋಟಗಾರಿಕೆ ಇಲಾಖೆಯ ಉಪನಿದರ್ೇಶಕರಾದ ಡಾ.ರಾಮಚಂದ್ರ ಮಡಿವಾಳ ತೋಟಗಾರಿಕೆ ವಿಶ್ವ ವಿದ್ಯಾಲಯದ ವಿಜ್ಞಾನಿಯಾದ ಡಾ. ಲಕ್ಷ್ಮಣ ಪಡ್ನಾಡ ಮತ್ತು ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕರಾದ ಮಹೇಶ ಪಟ್ಟಣಶೆಟ್ಟಿರವರು ತಂಡದೊಂದಿಗೆ ರೈತರ ತೋಟಗಳಿಗೆ ಭೇಟಿ ನೀಡಿ ನಿರ್ವಹಣೆ ಕುರಿತು ಸಲಹೆ ನೀಡಿದರು.
ಅತಿಯಾದ ಮಳೆಯಿಂದ ಮತ್ತು ಮಣ್ಣಿನಲ್ಲಿರುವ ತೇವಾಂಶದ ಪರಿಣಾಮದಿಂದ ಈರುಳ್ಳಿ ಬೆಳೆಯಲ್ಲಿ ಪೋಟ್ಯಾಷಿಯಂ ಕೊರತೆಯಾಗಿ ತಿರುಪು ರೋಗ ಕಂಡುಬರುತ್ತದೆ.
ಈರುಳ್ಳಿ ಬೆಳೆಗಾರರು ಕೂಡಲೇ ನೀರಿನಲ್ಲಿ ಕರಗುವ ಪೋಟ್ಯಾಷ ಗೊಬ್ಬರವನ್ನು 5 ಗ್ರಾಂ ಪ್ರತಿ ಲೀಟರ ನೀರಿನಲ್ಲಿ ಬೇರಸಿ ಸಿಂಪರಿಸಬೇಕು.
3 ರಿಂದ 4 ದಿನಗಳ ನಂತರ, ಹೆಕ್ಸಾಕೋನೊಜಾಲ್ 1ಮಿ.ಲೀ/ಲೀ ಮತ್ತು ಥ್ರೀಪ್ಸ್ ಬಾಧೆಯ ಹತೋಟಿಗಾಗಿ ಥಯೋಮಿಥಾಕ್ಸಾಮ್ / ಂಛಿಣಚಿಡಿಚಿ 0.2 ಗ್ರಾಂ ಪ್ರತಿ ಲೀಟರ ನೀರಿನಲ್ಲಿ ಬೇರಸಿ ಸಿಂಪರಿಸಬೇಕು ಮತ್ತು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಹಾಟರ್ಿಕ್ಲಿನಿಕ್ ಕೇಂದ್ರ ದೂ.ಸಂ: 0836-2447801 ನ್ನು ಸಂಪಕರ್ಿಸಬೇಕೆಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿದರ್ೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 